ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ "ನಾರಿ ಶಕ್ತಿ" ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ. #RepublicDay #74thRepublicDay #KartavyaPath
@BSBommai What is Katnatak ? Why cannot they write the name correctly and who approved it ?
@BSBommai Karnataka. Not "Karnatak". N #StopHindiImposition
@BSBommai ಕನ್ನಡವನ್ನೇ ಕಡೆ ಗಣಿಸಿ ನೀವು ಎನ್ ಸಾಧನೆ ಮಾಡೋಕ್ಕೆ ಇದೀರಿ ಕನ್ನಡ ನಾಡಲ್ಲಿ,
@BSBommai ಅಭಿನಂದನೆಗಳು.. ನೋಡಿ ನಮ್ಮ ಹೋರಾಟದ ಫಲ ಇಂದು ಇದನ್ನು ಶೇರ್ ಮಾಡಿ ಹೆಮ್ಮೆ ಪಡುವ ಸಂದರ್ಭ ಕೂಡಿಬಂದಿದೆ. ಇಲ್ಲದಿದ್ದರೆ ಎಲ್ಲಾ ಪ್ರಮುಖ ರಾಜ್ಯಗಳ ನಡುವೆ ಕರ್ನಾಟಕದ representation ಇರುತ್ತಿರಲಿಲ್ಲ.
@BSBommai ಕರ್ನಾಟಕ ಅಂತ ಹಿಂದಿಯಲ್ಲಿ ಬರೆದಿದ್ದೀರಿ ಯಾಕೆ? ಕನ್ನಡಕ್ಕೆ ಲಿಪಿ ಇಲ್ಲವೇ! ಅದರದ್ದೇ ಆದ ಲಿಪಿ ಇಲ್ಲದ ಹಿಂದಿಗೆ ಯಾಕೆ ಹೆಚ್ಚುಗಾರಿಕೆ? ಸ್ವಾಭಿಮಾನ ಮಾರಿಕೊಂಡ ಕರ್ನಾಟಕ ಸರ್ಕಾರ! ಹಿಂದಿ ಹೇರಿಕೆ ಮಾಡುವುದು ಈ ದೇಶದ ಬೇರೆಬೇರೆ ನುಡಿಗಳಿಗೆ ಮಾಡುವ ಅವಮಾನವೇ ಸರಿ! #StopHindiImposition
@BSBommai #stopHindiImposition #StopHindilmposition ನಿಜವಾಗಲೂ ಇದು ಕರ್ನಾಟಕ ರಾಜ್ಯ ದ ಸ್ತಬ್ಧ ಚಿತ್ರ ನಾ????