ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರಿಗೆ ಎಂದು ಮಾಜಿ ಪ್ರಧಾನಿ ಶ್ರೀ ಡಾ.ಮನಮೋಹನ್ ಸಿಂಗ್ ಅವರು ಅಂದು ಹೇಳಿದ್ದನ್ನು, ಇಂದು ಕರ್ನಾಟಕದಲ್ಲಿ ಸಿದ್ದರಾಮಯ್ಯ ನವರು ಅನುಷ್ಠಾನಗೊಳ್ಳಿಸುತ್ತಿದ್ದಾರೆ.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಷವಾಕ್ಯಗಳು ನಿಮ್ಮ ಚುನಾವಣಾ ಪ್ರಚಾರಕ್ಕೆ, ಭಾಷಣಗಳಿಗೆ ಸೀಮಿತವಾಯಿತು ಅಷ್ಟೇ. ಅಲ್ಪಸಂಖ್ಯಾತರಷ್ಟೇ ಈ ರಾಜ್ಯದ ಪ್ರಜೆಗಳೇ ? ಇದೇನಾ ನೀವು ನಂಬಿರುವ ಜಾತ್ಯಾತೀತತೆ ? ಇದೇನಾ ನಿಮ್ಮ ಸರ್ಕಾರದ ಸಮಾನತೆ ? ಬೇರೆ ಜಾತಿಯ ಪ್ರತಿಭಾನ್ವಿತ ಮಕ್ಕಳು/ವಿದ್ಯಾರ್ಥಿಗಳು ಏನು ಮಾಡಬೇಕು ?
ನಿಮ್ಮ ಮತ ಬ್ಯಾಂಕ್ ಅನ್ನು ಬಲಪಡಿಸಿಕೊಳ್ಳಲು ಈ ರೀತಿ ತುಷ್ಟೀಕರಣ ರಾಜಕೀಯ ಮಾಡುವುದು ಹೇಯ ಹಾಗೂ ಸಂವಿಧಾನಕ್ಕೆ ಬಗೆದ ಅಪಚಾರ. ಸ್ಪರ್ದಾತ್ಮಕ ಯುಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು, ತೆರಿಗೆದಾರರ ಹಣವನ್ನು ಯಾವುದೋ ಒಂದು ಸಮುದಾಯಕ್ಕೆ ಮೀಸಲು ಮಾಡುವುದು ನಿಮ್ಮ ಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ.
@BasanagoudaBJP Lo huccha ಅಲ್ಪಸಂಖ್ಯಾತರು ಅಂದ್ರೆ ಬರೀ ಮುಸ್ಲಿಮರು ಬರುದು ಅಲ್ಲ... ಕ್ರಿಶ್ಚಿಯನ್, ಜೈನ ಕೂಡ ಬರುತ್ತೆ
@BasanagoudaBJP Karnataka budget Rs. 37,252/- ಇದರಲ್ಲಿ ಕೇವಲ 1,000 ಕೋಟಿ ಮಾತ್ರ ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಅಂತ ಹೇಳಿದ್ದು, ಕರ್ನಾಟಕದ ಒಟ್ಟು ಬಜೆಟಿನಲ್ಲಿ ಶೇ. 2.64% ಆಗುತ್ತೆ, ಕರ್ನಾಟಕದಲ್ಲಿ ಶೆ. 15.92% ಅಲಪಸಂಖ್ಯಾತರು ಇದಾರೆ. ಅಂದರೆ Rs. 5,930 ಕೋಟಿ ಅಲಪಸಂಖ್ಯಾತರಿಗೆ ಕೊಡ್ಬೇಕು. ನಿನಗಂತು ಜ್ಞಾನ ಇಲ್ಲ, ಅಜ್ಞಾನಿ ಇದ್ದೀಯ.
@BasanagoudaBJP ಲೇ ನಿಂಗೆ ಯಾವಾಗ ಬುದ್ಧಿಬರುತ್ತೊ ದಂಡಪಿಂಡ ಅಲ್ಪಸಂಖ್ಯಾತರ ಕಾಲೋನಿ ಸ್ವಚ್ಛ ಮಾಡಿ ಪರಿವರ್ತನೆ ಮಾಡೋದ್ರಿಂದ ಏಳ್ಗೆಗೆ ಮೊದಲ ಆದ್ಯತೆ ನೀಡಿದಂತೆ ಇದನ್ನ ಅರಿಯದೆ ಬಾಯಿ ಬಡುಕನ ತರ ಯಾಕೆ ಮಾತಾಡ್ತೀಯಾ