Msgp ಕೊಳಚೆ ನೀರು ಮಾವತ್ತುರು ಕೆರೆ ತಲುಪಿಲ್ಲ ಅಂತ ಸದನದಲ್ಲಿ ಸುಳ್ಳು ಹೇಳಿದ ಕಾನೂನು ಸಚಿವ ಮಾಧುಸ್ವಾಮಿ ಅವರೇ ಬನ್ನಿ ಇವಾಗ ಸ್ಪಷ್ಟವಾಗಿ ಮಾವತ್ತುರು ಕೆರೆಗೆ ಹರಿಯೋದನ್ನ ತೋರಿಸ್ತೀನಿ ವಿಧಾನಸೌಧ ಬಿಟ್ಟು ಹೊರಸಂಚಾರ ಯಾವಾಗ ಬರ್ತೀರಾ ಹೇಳಿ @CMofKarnataka @JCMBJP @PMOIndia @mla_sudhakar @siddaramaiah @hd_kumaraswamy
0
0
0
0
0
Download Video