ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ @BJP4India ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು. ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೊಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಭಾರತ್ ಬ್ರಾಂಡ್ನಲ್ಲಿ ಅದೇ ಅಕ್ಕಿಯನ್ನು ಮಾರಾಟ ಮಾಡುತ್ತಿದೆ. ನಾವು ಕೆ.ಜಿ ಗೆ ರೂ.33 ರಂತೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಕೆ.ಜಿ ಗೆ ರೂ.29ರಂತೆ ಮಾರಾಟ ಮಾಡುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೆ ಕರ್ನಾಟಕದ ಬಡವರು, ರೈತರು, ಮಹಿಳೆಯರು, ಕಾರ್ಮಿಕರೆಂದರೆ ಅಸಹನೆ. 4/5 #AnswerMadiShah
@siddaramaiah @BJP4India ರೀ ಸಿದ್ದರಾಮಯ್ಯನವರೇ ನಿಮ್ಮಂತ ಸಿಎಂ ಈ ರಾಜ್ಯ ಕಂಡಿಲ್ಲ ನೋಡಿಲ್ಲ ನೀವು ಕೊಟ್ಟ ಬ***** ಭಾಗ್ಯಗಳಿಗೆ ಹೆಂಗಸರು ಮನಸೋತು ನಿಮಗೆ ಮತ ನೀಡಿದ್ದಾರೆ ಹೊರತು ಮನಸಿಚೆಯಿಂದ ನೀಡಿಲ್ಲ... ಸಿದ್ದರಾಮಯ್ಯನವರೇ, ನಿಮಗೆ ಕುರ್ಚಿ ಬೇಕು ಅಷ್ಟೇ ನಿಮಗೆ ರಾಜ್ಯ ಅಭಿವೃದ್ಧಿ ಆಗ್ಲೇ ಬಿಡ್ಲಿ ನಿಮ್ಗೆ ಬೇಕಾಗಿಲ್ಲ... ನೀನೆಂತಹವ್ನು ಅಂತ ಚೆನ್ನಾಗಿ ಗೊತ್ತಿದೆ