ರಾಜಕಾರಣಿಗಳನ್ನು,ಸಿನಿಮಾ ತಾರೆಯರನ್ನು, ಕ್ರಿಕೆಟ್ ಆಟಗಾರರನ್ನು ಆರಾಧನೆ ಮಾಡುವ ಈ ಕೊಳಕು ಸಂಸ್ಕೃತಿ, ಮನಸ್ಥಿತಿ ಅಂತ್ಯ ಆಗಬೇಕು..
ಸಮಾಜದ ಬೆಳವಣಿಗೆಗೆ ಕೊಡುಗೆ ಕೊಡುವವರು ನಮಗೆ ಮಾದರಿಯಾಗಬೇಕು.
ನಿಜವಾದ ಪ್ರೇರಣೆಯನ್ನು ವಿಜ್ಞಾನಿಗಳಿಂದ, ಶಿಕ್ಷಕರಿಂದ, ರೈತರಿಂದ, ಸೈನಿಕರಿಂದ, ಸಮಾಜ ಸೇವಕರಿಂದ ಪಡೆಯಬೇಕು..
ನಿಮ್ಮ ಪ್ರತಿಭೆ, ಜ್ಞಾನ,…
ಲಿಂಗಾಯಿತರು ಮರೆಯಬಾರದ ಒಂದು ಸತ್ಯ.
ಲಿಂಗಾಯಿತ ಧರ್ಮದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ನಿಮ್ಮವರೇ ಆದ ಎಂ ಎಂ ಕಲಬುರ್ಗಿ ಅವರನ್ನು ಪಾಯಿಂಟ್ ಬ್ಲಾಂಕ್ ರೇಂಜ್ ಅಲ್ಲಿ ಗುಂಡು ಹೊಡೆದು ಕೊಂದವರು ಲಿಂಗಾಯಿತರಲ್ಲ.
ಆ ದಗಲ್ಬಾಜಿ ಬ್ಯಾವರ್ಸಿಗಳೇ ಇಂದು ನಿಮ್ಮ ದಾರಿ ತಪ್ಪಿಸ್ತಾ ಇರೋದು.
ಎಚ್ಚರ ಇರಲಿ.
✅ಟ್ರೇಡಿಂಗ್ & ಇನ್ವೆಸ್ಟ್ಮೆಂಟ್ ಅತಿ ಸರಳವಾಗಿ ಹಣ ಗಳಿಕೆ ಮಾಡುವ ಪ್ರಪಂಚದ ಕಷ್ಟದ ಕೆಲಸ..
ನಿಮಗೆ ನಾನು ಯಾರು ಅಂತ ಹೆಚ್ಚಿನ ಮಾಹಿತಿ ಇಲ್ಲ..
ಎಲ್ಲರಂತೆ ನೀವು ನನ್ನ ಫಾಲೋ ಮಾಡ್ತಾ ಇರಬಹದು..
ಆದ್ರೆ ನನ್ನ ಇಷ್ಟು ದಿವಸದ ಸ್ಟಾಕ್ ಮಾರ್ಕೆಟ್ ಅನುಭವದಲ್ಲಿ ಹೇಳ್ತಾ ಇದೀನಿ ಇದು ಅಷ್ಟು ಸುಲಭದ ಕ್ಷೇತ್ರವಲ್ಲ..ಇಲ್ಲಿ ಯಶಸ್ಸು ಸಿಗಬೇಕು ಅಂದ್ರೆ…
Today, @narayanagowdru called on the Government of India to honor all languages and ensure equality among them. Only those who are against the Indian Union will oppose @karave_KRV fight for language rights.
ಎಲ್ಲಾ ಭಾಷೆಗಳನ್ನು ಗೌರವಿಸಿ, ಎಲ್ಲಾ ಭಾಷೆಗಳೂ ಸಮಾನ ಎನ್ನುವಂತೆ ಮಾಡಿ ಎಂದು…
ಕರವೇ ಸೇನಾನಿಗಳ ನಿಸ್ವಾರ್ಥ ಹೋರಾಟ: ಕನ್ನಡಿಗರ ಆತ್ಮಗೌರವದ ಮೇಲೆ ಸರಕಾರದ ಕ್ರೂರ ತೀರ್ಪು
ಬೆಂಗಳೂರು: ಹಿಂದಿ ಕಾರ್ಯಕ್ರಮವನ್ನು ವಿರೋಧಿಸಿ ನಿಸ್ವಾರ್ಥ ಹೋರಾಟ ನಡೆಸಿದ ಕರವೇ ಸೇನಾನಿಗಳನ್ನು ರಾಜ್ಯ ಸರ್ಕಾರ ಜೈಲಿಗೆ ಕಳುಹಿಸಿರುವ ಘಟನೆ ಕನ್ನಡಿಗರಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಈ ಪ್ರಕರಣದಲ್ಲಿ ಕರವೇ ಸೇನೆಯ 13 ಮಹಿಳೆಯರು ಹಾಗೂ 34…
47 leaders of Karnataka Rakshana Vedike (KRV) have been sent to judicial custody for protesting against Hindi imposition. Kannadigas must unite and raise their voice against the Hindi fundamentalists from Delhi.
ಹಿಂದಿ ಹೇರಿಕೆ ವಿರುದ್ದ ಹೋರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ 47…
The fearless smiles of @karave_KRV activists on their way to jail send a clear warning to Delhi’s Hindi fundamentalists: Kannadigas will be the force that defeats them.
ಜೈಲಿಗೆ ಹೋಗುವಾಗ ಕರವೇ ಕಾರ್ಯಕರ್ತರ ಮುಖದಲ್ಲಿರುವ ನಗು ದೆಹಲಿಯ ಹಿಂದಿ ಮೂಲಭೂತವಾದಿಗಳಿಗೆ ಸ್ಪಷ್ಟ ಸಂದೇಶ ನೀಡುತ್ತಿದೆ, ಹಿಂದಿ…
ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೂರು ದಿನಗಳಿಂದ ಕನ್ನಡಿಗರೂ ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿಹೇರಿಕೆ ಮಾಡುವ ಸಂಬಂಧ ನಡೆಸುತ್ತಿದ್ದ ಕಾರ್ಯಕ್ರಮದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ನಮ್ಮ ನಲವತ್ತಕ್ಕೂ…
"Bottu" in Kannada culture signifies a coloured dot, worn on the forehead.
Don't homogenize "Bindi" across India.
India is diverse. When you can't pronounce Bottu, don't expect Kannadigas to accept Bindi.
#KannadaCulture
ಸ್ಟಾಕ್ ಮಾರ್ಕೆಟ್ ಬಗ್ಗೆ ಎಲ್ಲ ದಪ್ಪ ದಪ್ಪ ಪುಸ್ತಕ ಓದಿ ಅಂತ ಹೇಳ್ತಾರೆ
ಆದ್ರೆ ನಾನು ಕೇವಲ ೧೬೪ ಪುಟಗಳ ಒಂದು ಪುಸ್ತಕದ ಬಗ್ಗೆ ನಿಮಗೆ ತಿಳಿಸ್ತೀನಿ .
ಆ ಪುಸ್ತಕ ನಾಲ್ಕು ಬಾರಿ ಓದಿದ್ರೆ , ನಿಮ್ಮ ಟ್ರೇಡಿಂಗ್ ಮತ್ತೆ ಇನ್ವೆಸ್ಟಿಂಗ್ ಎರಡರ ಗೇಮ್ ಒಳ್ಳೆ ರೀತಿಯಲ್ಲಿ ಬದಲಾಗತ್ತೆ
ಎಲ್ಲರೂ ರೀಪೋಸ್ಟ್ ಮಾಡಿ . ೧೦೦ ರೀಪೋಸ್ಟ್ ಆದ ನಂತರ…
ಮ್ಯೂಚುಯಲ್ ಫಂಡ್ ಸರಣಿ ಭಾಗ - ೨
ಇನ್ನು ಸತತವಾಗಿ ೨೦೦ ದಿನ ಇದರ ಬಗ್ಗೆ ಪೋಸ್ಟ್ ಮಾಡಲಿದ್ದೇನೆ , ಹೆಚ್ಚಿನ ಜನಕ್ಕೆ ತಲುಪಿಸೋ ಜವಾಬ್ದಾರಿ ನಿಮ್ಮದು ,
೨೦೦ ರೀಪೋಸ್ಟ್ ಬಂದ್ರೆ ಖಂಡಿತ ಇನ್ನೂರು ದಿನ ಪೋಸ್ಟ್ ಮಾಡ್ತೇನೆ.
❤️ + 🔁
ಬಹಳಷ್ಟು ಜನರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಮ್ಯೂಚುಯಲ್ ಫಂಡ್ ಗಿಂತ ಹೆಚ್ಚು ನಂಬಿಕೆ , ನಿಮ್ಮ…
ಇಲ್ಲಿಯವರೆಗೆ ನಾನು ಮ್ಯೂಚುವಲ್ ಫಂಡ್ಸ್ ಬಗ್ಗೆ,General ಸ್ಟಾಕ್ ಮಾರ್ಕೆಟ್ ಬಗ್ಗೆ ಬರದಿದ್ದೀನಿ..
ಮ್ಯೂಚುವಲ್ ಫಂಡ್ಸ್ ಮೂಲಕ ಹೂಡಿಕೆ ಮಾಡುವುದರಿಂದ ನೀವು long term ಅಲ್ಲಿ ಒಳ್ಳೆಯ ಹಣ ಗಳಿಕೆ ಮಾಡಬಹುದು..
ಆದ್ರೆ ಇದರ ಜೊತೆಗೆ ನಿಧಾನಕ್ಕೆ ನೀವೇ ಷೇರುಗಳನ್ನು ಹುಡುಕಿ ಹೂಡಿಕೆ ಮಾಡುವುದನ್ನು ಕಲಿಯಿರಿ..
Swing Trading ಮಾಡುವುದನ್ನು…
ಕರ್ನಾಟಕ ಸರ್ಕಾರ ತುರ್ತಾಗಿ ಮಾಡಬೇಕಿರೋ ಕೆಲಸಗಳು:
1.ಬೀದಿನಾಯಿಗಳು ಮತ್ತು ದನಗಳ ಸಮಸ್ಯೆಗೆ ಪರಿಹಾರ.
2.ರಸ್ತೆಗಳಲ್ಲಿ ವೀಲಿಂಗ್ ಮಾಡೋರ ವಿರುದ್ಧ ಕಠಿಣ ಕಾನೂನು.
3.ಮಂಗಳಮುಖಿಯರು ಸಿಗ್ನಲ್ ಮತ್ತು ಶುಭಸಮಾರಂಭಗಳಲ್ಲಿಬಲವಂತವಾಗಿ ದುಡ್ಡು ವಸೂಲಿ ಮಾಡೋದು.
4.ಸಾರ್ವಜನಿಕ ಸ್ಥಳದಲ್ಲಿ ಗುಟ್ಕಾ ನಿಷೇಧ
@prajavani
ಕನ್ನಡ ಹೊಯ್ಸಳರು ಕಟ್ಟಿದ, ಕರ್ನಾಟಕದಲ್ಲೇ ಇರುವ, ಈ ದೇವಸ್ಥಾನಕ್ಕೆ ಹೋಗೋಕೆ ಹಿಂದಿ-ಇಂಗ್ಲಿಷ್ ಗೊತ್ತಿರಬೇಕು: ಕನ್ನಡ ಮಾತ್ರ ಗೊತ್ತಿದ್ರೆ ಆಗೋಲ್ಲ! ಈ ದೇವಸ್ಥಾನದ ಫೋಟೋ ಹಾಕಿಕೊಂಡು ನಮ್ಮ ಹಿಂದಿ-ಹಿಂದೂ ಪೂರ್ವಜರು ಕಟ್ಟಿದ್ದು ಅಂತ ಉತ್ತರ ಭಾರತದ ಮತ್ತು ಕರ್ನಾಟಕದ #ಹಿಂದಿ_ಜನತಾ_ಪಕ್ಷ ಬೆಂಬಲಿಗರು ಮೆರೆದಿದ್ದೆ ಮೆರೆದಿದ್ದು.…
ಕನ್ನಡ ಹೊಯ್ಸಳರು ಕಟ್ಟಿದ, ಕರ್ನಾಟಕದಲ್ಲೇ ಇರುವ, ಈ ದೇವಸ್ಥಾನಕ್ಕೆ ಹೋಗೋಕೆ ಹಿಂದಿ-ಇಂಗ್ಲಿಷ್ ಗೊತ್ತಿರಬೇಕು: ಕನ್ನಡ ಮಾತ್ರ ಗೊತ್ತಿದ್ರೆ ಆಗೋಲ್ಲ! ಈ ದೇವಸ್ಥಾನದ ಫೋಟೋ ಹಾಕಿಕೊಂಡು ನಮ್ಮ ಹಿಂದಿ-ಹಿಂದೂ ಪೂರ್ವಜರು ಕಟ್ಟಿದ್ದು ಅಂತ ಉತ್ತರ ಭಾರತದ ಮತ್ತು ಕರ್ನಾಟಕದ #ಹಿಂದಿ_ಜನತಾ_ಪಕ್ಷ ಬೆಂಬಲಿಗರು ಮೆರೆದಿದ್ದೆ ಮೆರೆದಿದ್ದು.…
ಇಷ್ಟು ವರ್ಷ ಶಿವಮೊಗ್ಗೆ untouched ಆಗಿ ಉಳಿದಿತ್ತು. ಈಗ interior ಊರುಗಳಿಗೂ ಇವರ ವಕ್ರ ದೃಷ್ಟಿ ಬಿದ್ದಹಾಗೆ.
ಸ್ವಾಮಿ @BYRBJP ಎರ್ನಾಕುಲಂ ಗೆ ಯಾಕೆ? ಮರಳು ಮಾಫಿಯಾಗೆ ಇನ್ನೂ ಮಣೆ ಹಾಕಿ ಶಾಲು ಹೊದಿಸೋಕ್ಕ? ಈಗ ಊರಲ್ಲಿರೋ ಮಾಫಿಯಾ ಸಾಲ್ದಾ?
ಬಿಹಾರದಿಂದ ನಮಗೆ ಏನಾಗಬೇಕಾಗಿದೆ? ಈ connectivity ಇಂದ ಯಾವೂರು ದಾಸಯ್ಯ ಉದ್ಧಾರ…
‘ನಿನ್ ಗಂಡನ ಮಿಂ*ನ’..?
ಪೋಲೀಸರ ಲಂಚಬಾಕತನವನ್ನು ಪ್ರಶ್ನಿಸಲು ಹೋದ ಪಬ್ಲಿಕ್ ಗೆ ಸಿಕ್ಕ ಉತ್ತರವಿದು.!
ಲಂಚವನ್ನು ಬಡ ಹಣ್ಣಿನ ಮಹಿಳಾ ವ್ಯಾಪಾರಿ ಫೋನ್ ಪೇ ಸ್ಕ್ಯಾನರ್ ಗೆ ಕಳುಹಿಸಿಕೊಂಡು ಆಕೆಯ ATM ಕಾರ್ಡ್ ಮೂಲಕ ಪಡೆದುಕೊಳ್ತಿದ್ದ ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಪದಬಳಕೆ ಕೇಳಿ.
@blrcitytraffic ಇದೇನ ಸಭ್ಯತೆ..?
#ಭ್ರಷ್ಟಾಚಾರ
Basics -
ವೈಯಕ್ತಿಕ ಹಣಕಾಸು ಸಲಹೆಗಳು -
1.ಮ್ಯೂಚುವಲ್ ಫಂಡ್ಸ್ ಮೂಲಕ SIP ಹೂಡಿಕೆ ಶುರು ಮಾಡುವುದು ಒಳ್ಳೆಯದು..
2.ಕೆಲಸ ಪಡೆದು, ಸಂಬಳ ಸಿಕ್ಕ ಕೂಡಲೇ ಹೂಡಿಕೆ ಶುರು ಮಾಡಿ.
3.ಪ್ರತಿ ವರ್ಷ ಹೆಚ್ಚಾಗುವ ನಿಮ್ಮ ಸಂಬಳದ ಜೊತೆ SIP ಹೂಡಿಕೆಯನ್ನು 5 ರಿಂದ 10% ಹೆಚ್ಚು ಮಾಡುತ್ತಾ ಹೋಗಿ.
4. ಮ್ಯೂಚುವಲ್ ಫಂಡ್ಸ್ ಜೊತೆಗೆ ನಿಧಾನವಾಗಿ ಒಂದೋ…
ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಶಿಕ್ಷಣಾ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದ್ದು ಸ್ವಾಭಿಮಾನಿ ಕನ್ನಡಿಗರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ.
159 Followers 624 Followingನೀವಿದ್ದಂಗೆ ನಾವು....
ಅಸಲಿ ಹಿಂದೂ,
ಮೂಲಭೂತವಾದದ ವಿರೋಧಿ,
ಕನ್ನಡವೇ ಮೊದಲು,
ಸಂಘಿಗಳ ಕಡು ವಿರೋಧಿ ಹಾಗಂತ ಮುಸ್ಲಿಮರ ಪರ ಅಲ್ಲ. ಧರ್ಮದ ಹೆಸರಿನ ಯಾವುದೇ ಅನಾಚಾರ ವಿರೋಧಿಸುವೆ
4K Followers 974 Followingನಾಡು ನುಡಿ ಪರ ಕಾರ್ಯಕರ್ತ.
ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ.
ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️
ಅಧ್ಯಕ್ಷರು ಮತ್ತು ಖಜಾಂಚಿ-ಗಂಧದಗುಡಿ ಬಳಗ ರಿ ಕರ್ನಾಟಕ
646 Followers 601 Followingನೆಲಮೂಲದ ಕನ್ನಡಿಗರ ಪರವಾದ,ಅರಿವು,ತಿಳಿವು,ವ್ಯಾಪಾರ,ಕಾನೂನು ಹಾಗೂ ವಿಕಸನಗಳ ಮಾಹಿತಿ, ವಿಚಾರ ಮತ್ತು ವಿನಿಮಯ ಸಾಧ್ಯವಾದಷ್ಟು ಕನ್ನಡದಲ್ಲಿ, ಕನ್ನಡ ನೆಲಮೂಲದ ಕನ್ನಡಿಗರಿಗಾಗಿ ಮಾತ್ರ.
10 Followers 133 Followingವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗ್ರಾಮ ಘಟಕ ಅಧ್ಯಕ್ಷ ಏಣಿಗಿ9108494128 ನನ್ನದು ಫೋನ್ ನಂಬರ್ ಒಡವಿ ಹನುಮಂತಪ್ಪ ಕರ್ನಾಟಕ ರಾಷ್ಟ್ರ ಸಮಿತಿ ಪಕ
959 Followers 1K Following🚨Andhbhakt Detector 🔍
A nightmare for blind bhakts
Exposing the whatsapp unvertsity lies of the Lotus party, alerting the people.
ಕನ್ನಡಿಗ 💛❤️
757 Followers 568 Followingsenior citizen, ಆಸಕ್ತಿ ಕನ್ನಡ, ವಿಕೇಂದ್ರೀಕರಣ, ರಾಜ್ಯಗಳ ಸ್ವಾಯತ್ತತೆ, ಆಧುನಿಕ ಸಮಾಜ. "ಎಲ್ಲರಿಗೆ ಸಮಬಾಳು ಎಲ್ಲರಿಗೆ ಸಮಪಾಲು" , ಹಳೆ ಬೇರು, ಹೊಸ ಚಿಗುರು -ನಂಬಿಕೆ
2K Followers 506 Followingಗಂಗರು ಜೈನರು | ವೈವಿದ್ಯಮಯ ಜಗತ್ತು ನಮ್ಮ ಚೆಲುವ ಕನ್ನಡ ನಾಡು । ನುಡಿ ಸಮಾನತೆ । ಒಕ್ಕೂಟ ವ್ಯವಸ್ಥೆ । ಪ್ರಾದೇಶಿಕತೆ | ಸಮಾನತೆ | ಸರಳ ಕನ್ನಡಿಗ | ಪರಿಸರ ಮತ್ತು ಚಾರಣ
323 Followers 1 Followingನನ್ನ ಕನ್ನಡ typing ಅಷ್ಟು ಚೆನ್ನಾಗಿಲ್ಲ ಕ್ಷಮೆ ಇರಲಿ!
A fitness and health coach from Bengaluru.
Work related @srinivas_deepu
Telegram: https://t.co/hEp9w8Z2JI
2K Followers 37 FollowingWelcome to the home of India’s biggest franchise-based motorsport league – Indian Racing League Official. Where speed meets adrenaline! 🏁🏎️
2K Followers 473 Followingಹೆಮ್ಮೆಯ ಕನ್ನಡಿಗ । Stock market Trader । VCP Aficionado| Investor । NOT SEBI REGISTERED| NO FNO | Personal Finance | All posts are for educational purpose.
30K Followers 54 FollowingWe are a Rs 1000 crore perpetual fund backing teams working on helping Indians build their wealth and health. You can reach us at - [email protected].
1K Followers 7 Followingಕರುನಾಡಿನ ಹೆಮ್ಮೆ
With a 100-year legacy, Mysore Sandal leads with a diverse range, featuring soap as its prime, enriched with superior sandalwood oil.
7K Followers 49 Followingಕನ್ನಡದಲ್ಲಿ ಷೇರು ಮಾರುಕಟ್ಟೆಯ ಜ್ಞಾನವನ್ನ ನಿಮ್ಮಿಂದ ಕಲಿಯುವ ಮತ್ತು ನಮಗೆ ತಿಳಿದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನಮ್ಮದು
No Stock Tips, No Recommendation
877 Followers 412 Following|| ಹಸಿರೇ ಉಸಿರು || ಕೃಷಿತೋ ನಾಸ್ತಿ ದುರ್ಭಿಕ್ಷಂ | In the effort to make farming profitable. Creating a model sustainable farm. food forest /ಆಹಾರ ವನ 🌱🐝🌻🌾
181 Followers 5 Followingಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಷವಾಗುವುದು, ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗಿ ಮೊಳಗುವುದು, ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ.