ನಾರಾಯಣಗೌಡ್ರು.ಟಿ.ಎ | Narayanagowdru T.A. @narayanagowdru
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ karnatakarakshanavedike.org Karnataka Joined October 2010-
Tweets3K
-
Followers14K
-
Following1
-
Likes21
40ಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗವನ್ನು ಬೆಳೆಸಿದ ದ್ವಾರಕೀಶ್ ಅವರು ನಮ್ಮನ್ನಗಲಿದ್ದಾರೆ. ಅತ್ಯುತ್ತಮ ನಟ, ನಿರ್ದೇಶಕರೂ ಆಗಿದ್ದ ದ್ವಾರಕೀಶ್ ನಿಧನದೊಂದಿಗೆ ಕನ್ನಡ ಚಿತ್ರರಂಗದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಹಿರಿಯ ಜೀವಕ್ಕೆ ಅಭಿಮಾನದ ನಮಗಳು. ನಿಮ್ಮ ಸ್ಮರಣೆ ಸದಾ ಇರುತ್ತದೆ.
ಗೋವಾ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದೇ ಅದರ ದೊಡ್ಡ ಅಜೆಂಡಾ ಆಗಿದೆ. ಹೀಗಾಗಿ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸುತ್ತೇನೆ. (7/7)
2005ರಲ್ಲಿ ಬೈನಾದಲ್ಲಿದ್ದ 1,162 ಕನ್ನಡಿಗ ಕುಟುಂಬಗಳನ್ನು ಬೀದಿಪಾಲು ಮಾಡಲಾಯಿತು. 2014ರಲ್ಲಿ 70 ಕುಟುಂಬ, 2015ರಲ್ಲಿ 157 ಕುಟುಂಬಗಳನ್ನು ಬೈನಾದಲ್ಲಿಯೇ ತೆರವುಗೊಳಿಸಲಾಯಿತು. 2017ರಲ್ಲಿ ಮಂಗೂರ್ ಹಿಲ್ಸ್ ನಲ್ಲಿ 211 ಕುಟುಂಬಗಳನ್ನು, 2019ರಲ್ಲಿ ಝರಿ ಪ್ರದೇಶದಲ್ಲಿದ್ದ 62 ಕುಟುಂಬಗಳನ್ನು ಗೋವಾ ಸರ್ಕಾರ ಒಕ್ಕಲೆಬ್ಬಿಸಿತ್ತು. (6/7)
ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತವೆ. ಗೋವಾದಲ್ಲಿ ನಡೆಯುತ್ತಿರುವುದು ಸಂವಿಧಾನ ವಿರೋಧಿ ಕಾರ್ಯಾಚರಣೆ. ದೇಶದ ಯಾವುದೇ ಭಾಗದಲ್ಲಿ ಸರ್ಕಾರವೇ ಮುಂದೆ ನಿಂತು ಭಾಷಾ ಸಮುದಾಯವನ್ನು ಬೀದಿಗೆ ತಳ್ಳಿದ ಉದಾಹರಣೆ ಇಲ್ಲ. (5/7)
ಗೋವಾದಲ್ಲಿ ಹೀಗೆ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆರನೇ ಬಾರಿ ಇಂಥ ದುಷ್ಕೃತ್ಯವನ್ನು ಎಸಗುತ್ತಿದೆ. ಇದು ನಿಸ್ಸಂಶಯವಾಗಿ ಜನಾಂಗೀಯ ದ್ವೇಷದ ಕುಕೃತ್ಯ. ಹೀಗಾಗಿ ಗೋವಾ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು. (4/7)
ನಾಲ್ಕು ದಶಕಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಹದಿನೈದು ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ. ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪುನರ್ವಸತಿ ನೀಡಲಾಗಿಲ್ಲ. ಸಿರಿಯಾ, ಲೆಬೆನಾನ್ ದೇಶಗಳಲ್ಲಿ ನಡೆಯುತ್ತಿರುವುದು ಗೋವಾದಲ್ಲಿ ನಡೆಯುತ್ತಿದೆ. (3/7)
ಉತ್ತರ ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ ನಿನ್ನೆ 15 ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಿಸಿ ಧ್ವಂಸಗೊಳಿಸಲಾಗಿದೆ, ಅವರಿಗೆ ಅನ್ನ ನೀರು ಸೂರು ಇಲ್ಲದಂತೆ ಮಾಡಲಾಗಿದೆ. ಕನ್ನಡಿಗರ ಮನಸು ಭಾರವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. (2/7)
ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕೆಲೆಬ್ಬಿಸುತ್ತಿದ್ದು, ಇಡೀ ಗೋವಾದಲ್ಲಿ ಕನ್ನಡಿಗರು ಯಾರೂ ಇರಬಾರದು ಎಂಬ ತೀರ್ಮಾನಕ್ಕೆ ಬಂದಂತಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾಗೊಳಿಸಿ, ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸುತ್ತೇನೆ. (1/7)
ನಾಡಿನ ಸಮಸ್ತ ಜನತೆಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ, ಪ್ರೀತಿ, ಸೌಹಾರ್ದತೆಯ ಸಂಕೇತವಾದ ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ ಕರುಣಿಸಲಿ. #EidulFitr2024
ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನವ ಸಂವತ್ಸರ! ನಮ್ಮೆದೆಯಲ್ಲಿದೆ ಸುಖನಿಧಿ ಎಂದು ಹೊಸ ಹೂಣಿಕೆಯನು ತೊಡಗಿಂದು! ಮಾವಿನ ಬೇವಿನ ತೋರಣ ಕಟ್ಟು, ಬೇವುಬೆಲ್ಲಗಳನೊಟ್ಟಿಗೆ ಕುಟ್ಟು! ಜೀವನವೆಲ್ಲಾ ಬೇವೂಬೆಲ್ಲ; ಎರಡೂ ಸವಿವನೆ ಕಲಿ ಮಲ್ಲ! - ಕುವೆಂಪು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದಾಗಿ ಮೊದಲು ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮಹಾರಾಷ್ಟ್ರದಿಂದ ನಮಗೆ ಬರಬೇಕಾಗಿರುವ ನೀರು ಬರುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜಕಾರಣಿಗಳು ಚುನಾವಣಾ ಪ್ರಚಾರಕ್ಕೆ ಬರದಂತೆ ತಡೆಯಬೇಕಾಗುತ್ತದೆ. (6/6)
ಈ ಜಿಲ್ಲೆಗಳನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಿಗೆ ಬಾಯಿ ಇಲ್ಲದಂತಾಗಿದೆ. ಅವರೆಲ್ಲ ಈಗ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ತೊಡಗಿದ್ದಾರೆ. ರಾಜಕೀಯ ಪಕ್ಷಗಳ ಉನ್ನತ ನಾಯಕರು ಈ ಭಾಗದಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ, ಆದರೆ ಜನರ ಕುಡಿಯುವ ನೀರಿನ ಬವಣೆಯ ಕುರಿತು ಚಕಾರ ಎತ್ತುತ್ತಿಲ್ಲ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. (5/6)
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ಹಾಗು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ 1 ಟಿಎಂಸಿ ನೀರು ಬಿಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ ನಾಥ್ ಶಿಂಧೆಯವರಿಗೆ ಪತ್ರ ಬರೆದಿದ್ದಾರೆ. ಆದರೆ ಮಹಾರಾಷ್ಟ್ರ ಇದಕ್ಕೆ ಸ್ಪಂದಿಸುತ್ತಿಲ್ಲ. (4/6)
ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಮಹಾರಾಷ್ಟ್ರ ಸರ್ಕಾರ ರಾಜ್ಯದ ಪಾಲಿನ 15 ಟಿಎಂಸಿ ನೀರು ಕೊಟ್ಟಿಲ್ಲ. ಮಹಾರಾಷ್ಟ್ರದ ಜಲಾಶಯಗಳಲ್ಲಿ ನೀರಿದ್ದರೂ ಕೂಡ ನೀರು ಬಿಡುತ್ತಿಲ್ಲ, ನಮ್ಮ ರಾಜ್ಯದ ಎಲ್ಲ ಪಕ್ಷಗಳ ನಾಯಕರೂ ಒಂದಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿ, ನೀರು ಬಿಡುಗಡೆಯಾಗುವಂತೆ ನೋಡಬೇಕಿತ್ತು. ಆದರೆ ಆ ಕೆಲಸ ಆಗುತ್ತಿಲ್ಲ. (3/6)
ಕಲಬುರ್ಗಿ, ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರ ತಾಂಡವವಾಡುತ್ತಿದೆ. ನದಿ, ಕೆರೆ, ಹಳ್ಳ, ಬಾವಿಗಳು ಬತ್ತಿಹೋಗಿವೆ. ಜನರಿಗೆ ನೀರಿಲ್ಲ, ಜಾನುವಾರುಗಳು ನೀರು, ಮೇವು ಇಲ್ಲ. ಇಂಥ ಸನ್ನಿವೇಶದಲ್ಲಿ ಜನಪ್ರತಿನಿಧಿಗಳು ಮೊದಲು ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. (2/6)
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳಲ್ಲಿ ತೀವ್ರ ಬರಗಾಲದಿಂದ ಹನಿ ನೀರಿಗೂ ಜನರು ಪರದಾಡುತ್ತಿರುವಾಗ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಮೊದಲು ಜನರಿಗೆ ನೀರು ಕೊಡಿ, ಆಮೇಲೆ ನಿಮ್ಮ ಪ್ರಚಾರ ಮಾಡಿಕೊಳ್ಳಿ. ಇಲ್ಲದೇ ಹೋದಲ್ಲಿ ಈ ಭಾಗದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. (1/6)
ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದಂತೆ ಫೆ.28ರೊಳಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ವಿಧೇಯಕವನ್ನು ಸಂಪೂರ್ಣ ಜಾರಿಗೆ ತರಬೇಕು. ಜೊತೆಗೆ ವಿಧೇಯಕದಲ್ಲಿ ಹೇಳಲಾದ ಎಲ್ಲ ಅಂಶಗಳನ್ನೂ ಜಾರಿಗೊಳಿಸಬೇಕು. ಯಾರ, ಯಾವ ರೀತಿಯ ಒತ್ತಡಕ್ಕೂ ಮಣಿಯಕೂಡದು. (7/7)
ಇಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಸರ್ಕಾರ, ಪೊಲೀಸ್ ಇಲಾಖೆ ನಮ್ಮನ್ನು ನಡೆಸಿಕೊಂಡ ರೀತಿಯ ಕುರಿತು ಮಾತನಾಡಿದ್ದಾರೆ. ಅವರಿಗೆ ವಿಶೇಷ ಕೃತಜ್ಞತೆಗಳು. ಕನ್ನಡಕ್ಕಾಗಿ ಎಷ್ಟು ಬೇಕಾದರೂ ಮೊಕದ್ದಮೆಗಳನ್ನು ಎದುರಿಸಲು ನಾವು ತಯಾರಾಗಿದ್ದೇವೆ. ಅದರಲ್ಲಿ ಯಾವ ಹಿಂಜರಿಕೆಯೂ ನಮಗಿಲ್ಲ. (6/7)
ಡಿ.27ರ ನಮ್ಮ ಚಳವಳಿಯ ಹಿನ್ನೆಲೆಯಲ್ಲಿ ನನ್ನ ಮೇಲೆ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಮೇಲೆ ಸರ್ಕಾರ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡು ನಮ್ಮನ್ನು ಜೈಲಿಗೆ ಕಳುಹಿಸಿತು. ಏನೇ ಕಷ್ಟ ಅನುಭವಿಸಿದರೂ ನಮ್ಮ ಹೋರಾಟ ಗುರಿ ಮುಟ್ಟಿದೆಯೆಂಬ ಸಂತಸ ನನ್ನದು. (5/7)
ಅರುಣ್ ಜ�.. @ajavgal
27K Followers 1K FollowingGC ChandraShekhar @GCC_MP
27K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCರೂಪೇಶ್ �.. @rajanna_rupesh
46K Followers 323 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️Belagavi - ಬೆಳ�.. @BelagaviKA
13K Followers 216 Following ನಮ್ಮ ಬೆಳಗಾವಿ, ಸುಂದರ ಬೆಳಗಾವಿ. ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ. https://t.co/cpydhN5cs2Ganesh Chetan @ganeshchetan
14K Followers 78 Following Interests: Politics, Linguistics, Education, Language Planning, Federalism, Consumer Rights, Language Rightsಕನ್ನಡಿಗ.. @Kannadiga71
10K Followers 875 Following ಕನ್ನಡ ನುಡಿಯೇ ಸರ್ವಸ್ವವನ್ನಾಗಿ ಮಾಡಿಕೊಂಡಿರುವವನು, ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ವ್ಯಕ್ತಿ ಪೂಜೆ ಸಲ್ಲದು.Prathap ಕಣಗಾ�.. @Kanagalogy
17K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|ವಸಂತ | Vasant @vasantshetty81
10K Followers 2K Following Co-founder MyLang Creators. Interests: Books, Tech, Product Management, Economics, Public Policy and Philosophy. Tweets Personal.Dodda Ganesh | ದೊ.. @doddaganesha
22K Followers 643 Following ಕನ್ನಡಿಗ | Former India and Karnataka cricketer | India Test cap no 210🧢ಭೈರಪ್ಪ �.. @byrappa_harish
7K Followers 608 Following ಸ್ವಾಭಿಮಾನಿ ಕನ್ನಡಿಗ, ಸಮಾನತೆ ಕರ್ನಾಟಕ ನಿರ್ಮಾಣದ ಕನಸುಗಾರ. ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ ಕನ್ನಡ-ಕನ್ನಡಿಗ-ಕರ್ನಾಟಕ ಪರ ರಾಜಕಾರಣದ ಕೃಷಿಕKiran Kodlady | ಕ�.. @kodlady
3K Followers 521 Following Kannadiga. Believe in TRUE Federalism, not in disguise of unitary. One Day, want to see Indian languages offering knowledge and job on its merit !ಆನಂದ್ ಗ�.. @Anand_GJ
4K Followers 203 Following Writer, ಬರಹಗಾರ, ಕನ್ನಡ ಪರ ಚಿಂತನೆ. My Facebook Profile: https://t.co/z74beAH0eL…ಶ್ರುತಿ | .. @shruthihm1
8K Followers 884 Following Software Professional, #ಕನ್ನಡತಿ Interests : Federalism, Linguistics, Economics, Politics.Chindi Chitranna @chindichitranna
7K Followers 83 Following Not active anymore. Retired Kannada YouTuber.DP SATISH @dp_satish
49K Followers 4K Following I cover Southern India for Network18. love books, cinema, music, Cricket&much more! A hillman!! I am neither right, nor left.I am just straight. From Jog Falls.Pushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.ಚಯ್ತನ್ಯ.. @hosabaraha
3K Followers 267 Following Ethnic Kannadiga. Non-Ambedkarite. Non-Periyarist. Non-Shudra. Poor Hosadevaru Okkaliga. I oppose Casteism and Reverse Casteism.kannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.ಗುಡುಗುಮ.. @guduguminchu
3K Followers 2K Following ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://t.co/YGOIL6B6y5Punith Db @Db_26
2 Followers 87 FollowingLohit @Lohit7152112813
7 Followers 188 FollowingAdarsha kumar s @Adarshakumars1
4 Followers 103 Followingಇಮ್ಮಡಿ �.. @eregowdamd
5 Followers 45 Following 𓃰ಪ್ರಾಣಿಗಳೇ𐂂 ಗುಣದಲಿ𓃗 ಮೇಲು ➶︎⬆️, 🚷☠︎ಮಾನವನದಕ್ಕಿಂತ 𖨆 ಕೀಳು 𓀡⬇️Gomurthy Yadav @GomurthyY
2 Followers 27 FollowingChengumani Bengaluru @Chengumani1979
12 Followers 127 FollowingGanesh U T @GaneshUT1
4 Followers 128 FollowingAbdulsab.Maktumsab.Na.. @AbdulsabN57745
0 Followers 6 Followingರಾಮಕೃಷ್.. @RamakrsnaB22863
1 Followers 36 FollowingVittal Patgar @VPatgar94582
1 Followers 169 FollowingAppu Gawda @appu_gawda
1 Followers 16 FollowingAshok Hubli @AshokGarag73774
0 Followers 14 Followingvirajmaan @virajmaan12
0 Followers 2K Following@Saqlain11687791 @Saqlain11690671
102 Followers 2K Followingರಾಘು ಅರ�.. @raaguArasu
1 Followers 3 Following ಬೆಂಗಳೂರು ನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆsrikanth B @B826869B
5 Followers 75 FollowingYogi S Gowda @Yogi_S_Gowda
615 Followers 2K Following ಕನ್ನಡಿಗ💛❤ #RohitSharma𓃵. ಕೆ ವಿ ಪುಟ್ಟಪ್ಪ❤💫. @PuneethRajkumar❤😘ಪಾರ್ಥಸಾ.. @EmParthasa29664
1 Followers 3 FollowingRaj Rao @nrrajendrarao
122 Followers 726 Followingಸಾಧಿಕ ಅ�.. @sadhiq53280
1 Followers 20 FollowingNarendra Kumar A @Naren_selflover
2 Followers 50 FollowingJitesh krishna ❁ @Nyayyoddha_O7
790 Followers 1K Following #Bengaluru #Hampi 🇮🇳 | Traveller | pharmacist | Social activist | Kannadiga✋🏻#bharatjodonyayyatraHitesh.Y @Hiteshy3
2 Followers 216 FollowingMurugan Sanjiv @SanjivMuru17567
15 Followers 81 FollowingM@Nu27❤ @manugow_manu
18 Followers 105 Followingshreenath kamble @tkshreenath1364
1 Followers 180 FollowingVishwanath Patil Goun.. @VGounalli40379
125 Followers 831 FollowingMd Ismail Bagwan @MdIsmailBagwan2
38 Followers 392 Followingರಮೇಶ್ ದ�.. @RDevaraddi37487
265 Followers 2K FollowingSwathi @SwathiDN2
69 Followers 431 FollowingBeerendra Pujari @BeerendraPS
1 Followers 11 FollowingRaju @Raju944057365
1 Followers 42 FollowingBasavaraju Arjuna @Basavaraju1550
21 Followers 325 FollowingEfrain Heiman @EfrainHeim56784
0 Followers 3 Followingnethra bn @BnNethra78123
5 Followers 136 FollowingHector Altier @AltierHect53439
0 Followers 5 FollowingMohan G K @MohanG_K
244 Followers 81 Following ||ಏಕಂ ಸತ್ ವಿಪ್ರಾಃ ಬಹುಧಾ ವದಂತಿ|| Mentor for Civil Services in Past & Post Grad UoM. Politics & Travel Freak. ಬದುಕಿನಾಚೆಗಿನ ಬದುಕಿಗಾಗಿ Lover of Nature, Literature.Nisarga Old age home @nisargaoldage
0 Followers 34 Following Nisarga charitable works with the objectives -economically-socially challenged living beingಕರವೇ (KRV) @karave_KRV
14K Followers 1 Following ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.ಕನ್ನಡ, ಕರ್ನಾಟಕದ ರಾಜ್ಯಭಾಷೆ ಮಾತ್ರ ಅಲ್ಲ. ಆರು ಕೋಟಿಗಿಂತಲೂ ಹೆಚ್ಚು ಜನರಿಗೆ ಗೊತ್ತಿರುವ ಭಾಷೆಯೂ ಹೌದು. ಕರ್ನಾಟಕದಲ್ಲಿ ನಡೆಸುವ ಉದ್ದಿಮೆಗಳು, ಅದರಲ್ಲಿನ ಆಡಳಿತ ವ್ಯವಸ್ಥೆ ಕನ್ನಡವನ್ನು ನಿರ್ಲಕ್ಷಿಸುವ ಧೋರಣೆಯನ್ನು ಹೊಂದಿರುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಸಮ್ಮತವೂ ಅಲ್ಲ. #kfcಕನ್ನಡಬೇಕು #ಕಾಣಲಿಕನ್ನಡ_ಕೇಳಲಿಕನ್ನಡ
ಕರೋನಾ ವಿಚಾರವಾಗಿ ಕರವೇ ಸಹಾಯವಾಣಿಗೆ ಕರೆ ಮಾಡುವ ಜನರೊಂದಿಗೆ ಮಾತನಾಡಿ ಧೈರ್ಯ ತುಂಬಿದ ಡಾ.ಭರತಶ್ರೀ @Bharatashree ರವರಿಗೆ ಧನ್ಯವಾದಗಳು
ನಾಳೆ ಶನಿವಾರ (6-2-2021)ರಂದು ಸಂಜೆ ಐದು ಗಂಟೆಯಿಂದ ಕರ್ನಾಟಕ ರಕ್ಷಣಾ ವೇದಿಕೆ #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest ಎಂಬ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಎಲ್ಲ ಕನ್ನಡದ ಮನಸುಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ
ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟ್ಟರ್ ಅಭಿಯಾನ @narayanagowdru @karave_KRV kannada.oneindia.com/news/bengaluru…
ಕರವೇ ಯಾರಿಗೂ ಅಂಜುವ, ಅಳುಕುವ ಮಾತೇ ಇಲ್ಲ. ನಾಡಿನ ಯಾವುದೇ ಮೂಲೆಯಲ್ಲಿ ಯಾವನೇ ನಾಡದ್ರೋಹಿ ತೊಡೆತಟ್ಟಿದರೂ ಅವರ ವಿರುದ್ಧ ಜೀವದ ಹಂಗು ತೊರೆದು ತಿರುಗಿ ನಿಲ್ಲಲು ಲಕ್ಷಾಂತರ ಕಾರ್ಯಕರ್ತರು ಸಿದ್ಧವಾಗಿಯೇ ಇರುತ್ತಾರೆ. ಬಸನಗೌಡ ಪಾಟೀಲ್ ಗೆ ಮಾನ ಮಾರ್ಯಾದೆ ಎಂಬುದೇನಾದರೂ ಇದ್ದರೆ ತನ್ನ ಕೊಳಕು ಮಾತುಗಳಿಗೆ ಕ್ಷಮೆ ಕೋರಲಿ. 2/n
ಕನ್ನಡ ಚಳವಳಿಗಾರರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಸವಾಲನ್ನು ಸ್ವೀಕರಿಸಿರುವ ನಮ್ಮ ಹೆಮ್ಮೆಯ ಕರ್ನಾಟಕ ರಕ್ಷಣಾ ವೇದಿಕೆಯ ಸಮರಸೇನಾನಿಗಳು ಯತ್ನಾಳ್ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿ, ಯತ್ನಾಳನ ಭೂತದಹನ ಮಾಡಿದ್ದಾರೆ. 1/n @karave_KRV @narayanagowdru
Candle is an excuse! Celebrate your foundation day! #मोदीजी_हम_दीप_नहीं_जलाएंगे
@narayanagowdru @narendramodi @PMOIndia @VVani4U ನಾರಾಯಣ ಗೌಡರೇ ಕರ್ನಾಟಕದಲ್ಲಿ ಹಿಂದಿ ಮೂರನೇ ಭಾಷೆ ಕಡ್ಡಾಯವಾಗಿ ಇರುವವರೆಗೆ ಕರ್ನಾಟಕ ಕೇಂದ್ರಿತ ರಾಜಕಾರಣ ಯಾವ ಪಾರ್ಟಿಯೂ ಮಾಡುವದಿಲ್ಲ. ಹಿಂದಿಯನ್ನು ಕಡ್ಡಾಯ ಮೂರನೇ ಬಾಷೆಯಿಂದ ತೊಲಗಿಸಲು ರಾಜ್ಯವ್ಯಾಪಿ ಆಂದೋಲನವನ್ನು ಹಮ್ಮಿಕೊಳ್ಳಿ
Looking at the scores of the England - Pakistan ODIs in the UK, the purist in me has already put all the excitement of the World Cup to rest. If we’re only going to see the batsmen dominating the ODIs, high time the bowlers are replaced with bowling machines #WorldCup2019
Karnataka Rakshana Vedikestages protest near National College demanding jobs for Kannadigas.
ಬ್ಯಾಂಕಿಂಗ್ ಪರೀಕ್ಷೆ ಎದುರಿಸುವುದು ಹೇಗೆ - ಮಾರ್ಗದರ್ಶನ ಶಿಬಿರದ ಬಗ್ಗೆ One India ದಲ್ಲಿ ಅಂಕಣ ಪ್ರಕಟವಾಗಿದೆ. ಓದಿ ಹಾಗು ಹಂಚಿಕೊಳ್ಳಿ. tinyurl.com/ybw5h9bq
ಇದೇ ಭಾನುವಾರ ನಡೆಯಲಿರುವ 'ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳ ತಯಾರಿ' ಮಾರ್ಗದರ್ಶನ ಶಿಬಿರದ ಬಗ್ಗೆ ಒಂದು ಚಿಕ್ಕ Animated ವೀಡಿಯೋ. #krv_udyoga
Should Hindi be made mandatory on #NammaMetro too? Tell us why... #NammaMetroHindiBeda #NammaMetroKannadaSaaku @cpronammametro
But language identities are not acceptable for the Delhi establishment. Bunch of hypocrites. x.com/timesnow/statu…
Caste identities and politics possibly cannot be divorced from each other in our society: GVL Narasimha Rao, Spokesperson, BJP #SwachhPolls
ಕರ್ನಾಟಕ ರಕ್ಷಣಾ ವೇದಿಕೆಯ ನಾಯಕತ್ವ ತರಬೇತಿ ಸಭೆ ಮತ್ತು ರಾಜ್ಯ ಕಾರ್ಯಕಾರಿಣಿ #ಕರವೇ #KRV #Karnataka #leadershipdevelopment
#ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಕೌಳೂರು ಗ್ರಾಮದಲ್ಲಿ #ಕರವೇ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು #KRV #Yadagiri #Karnataka
#ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಕೌಳೂರು ಗ್ರಾಮದಲ್ಲಿ #ಕರವೇ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು #KRV #Yadagiri #Karnataka
ಬಿಎಸ್ವೈ ಮತ್ತೆ ಸಿಎಂ ಆಗ್ಬೇಕಾದ್ರೆ ರಾಜ್ಯಸಭೆಗೆ ಕನ್ನಡಿಗರನ್ನ ಆರಿಸಲಿ: ಕರವೇ publictv.in/?p=88597 @BSYBJP @karave_KRV