Search results for #ಕನ್ನಡ_ಕರುನಾಡು
ಆ ಹಲ್ಕಟ್ ಗಳಿಗೆ ಜನ ಬಯ್ದ್ರೆ ತಮಗೆ ಇಲ್ಲಿ ಯಾಕೆ ಇಸ್ಟೊಂದು ಕಡಿತ ? #ಕನ್ನಡ_ಕರುನಾಡು
ಆ ಹಲ್ಕಟ್ ಗಳಿಗೆ ಜನ ಬಯ್ದ್ರೆ ತಮಗೆ ಇಲ್ಲಿ ಯಾಕೆ ಇಸ್ಟೊಂದು ಕಡಿತ ? #ಕನ್ನಡ_ಕರುನಾಡು
ನಮ್ಮ ರಾಯಚೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತೆ. Insta ದಲ್ಲಿ ಕಂಡ ವೀಡಿಯೊ. ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿದ್ರೆ ತಿಳಿಸಿ. #ಕನ್ನಡ_ಕರುನಾಡು
ನಾನು ಇಗ್ಲೂ ಕೇಳ್ತಾ ಇದ್ದೀನಿ. ನೀವೆಲ್ಲ ಹೇಳುವ ಆ ಕೆಟ್ಟ ವೀಡಿಯೊಗಳಲ್ಲಿ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಅಂತ ತೋರಿಸಿ. ಭಾವನಾತ್ಮಕ ಹೇಳಿಕೆಗಳ ಬದಲು ನಿಜವಾಗಿ ಸಾಕ್ಷಿ ತೋರಿಸಿ. #ಕನ್ನಡ_ಕರುನಾಡು
#ಕಡಲು ಕನಸುಗಳ ಕಡಲೊಳಗೆ ದೋಣಿ ಸಾಗುತಿರಲು , ನಿನ್ನ ನೆನಪುಗಳೇ ಅಲೆಗಳು ನನಗೆ ದಡ ಸೇರಲು...💙 #ನೆನಪಾದಳು #ಕನ್ನಡ_ಕರುನಾಡು
ಭವ್ಯ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದೆ ನೀವು ಹೇಳುವ ಕೆಳಜಾತಿಯ ವ್ಯಕ್ತಿ,ಹೆಮ್ಮೆಯ ರಾಮಭಕ್ತ "ಶ್ರೀ ಕಾಮೇಶ್ವರ್ ಚೌಪಲ್" ಕಣ್ರೀ @kharge ಅವ್ರೆ. ಹಿರಿಯ ರಾಜಕಾರಣಿ ಆದ್ರೆ ಸಾಲಲ್ಲ ವಸಿ ಹಿರಿತನ ಕೂಡ ಬೆಳೆಸಿಕೊಂಡಿರಬೇಕು. #ಕನ್ನಡ_ಕರುನಾಡು
ಭವ್ಯ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದೆ ನೀವು ಹೇಳುವ ಕೆಳಜಾತಿಯ ವ್ಯಕ್ತಿ,ಹೆಮ್ಮೆಯ ರಾಮಭಕ್ತ "ಶ್ರೀ ಕಾಮೇಶ್ವರ್ ಚೌಪಲ್" ಕಣ್ರೀ @kharge ಅವ್ರೆ. ಹಿರಿಯ ರಾಜಕಾರಣಿ ಆದ್ರೆ ಸಾಲಲ್ಲ ವಸಿ ಹಿರಿತನ ಕೂಡ ಬೆಳೆಸಿಕೊಂಡಿರಬೇಕು. #ಕನ್ನಡ_ಕರುನಾಡು https://t.co/eVxiVkplgS
#ಕುಮಾರಭಾರತ ಮಗಧರಾಜನನ್ನು ಸದೆಬಡೆಯಲು ಬಂದಿರುವ ಭೀಮಾರ್ಜುನರು ಮಗಧ ದೇಶವು ಅವರ ವೈರಿರಾಜನ ದೇಶವಾಗಿದ್ದರೂ ಆ ದೇಶದಲ್ಲಿ ಒಂದು ಹುಲ್ಲು ಕಡ್ಡಿಯನ್ನು ನಾಶಮಾಡಲಿಲ್ಲ ಹಾಗೂ ಅಷ್ಟೂ ಸೈನ್ಯವನ್ನು ಬೆಟ್ಟದ ತಪ್ಪಲಲ್ಲಿ ಉಳಿಯಲು ಹೇಳಿ ಸೂರ್ಯನು ಮುಳುಗಲು ಕೃಷ್ಣನ ಜೊತೆ ಭೀಮಾರ್ಜುನರು ಬೆಟ್ಟವನ್ನು ಹತ್ತಿದರು. #ಕನ್ನಡ_ಕರುನಾಡು
"ಸುಳ್ಳೇ ನಿಮ್ಮನೆ ದೇವ್ರು" ಇವಾಗ ನೆನ್ನೆ ಇಲ್ಲೇ ಇದ್ದ @priyankagandhi ಸಂತಾಪ ಸೂಚಿಸಿದ ಪೋಟೋ/ವೀಡಿಯೊ ಹಾಕ್ರೋ. #ಕನ್ನಡ_ಕರುನಾಡು
"ಸುಳ್ಳೇ ನಿಮ್ಮನೆ ದೇವ್ರು" ಇವಾಗ ನೆನ್ನೆ ಇಲ್ಲೇ ಇದ್ದ @priyankagandhi ಸಂತಾಪ ಸೂಚಿಸಿದ ಪೋಟೋ/ವೀಡಿಯೊ ಹಾಕ್ರೋ. #ಕನ್ನಡ_ಕರುನಾಡು https://t.co/JHm7grGqxI
@jagatmindri ಇವತ್ತು ಕೆಟ್ಟ ಕೆಲ್ಸ ಮಾಡಿರುವ(ಆರೋಪಿ ಅಷ್ಟೇ) ಪ್ರಜ್ವಲ್ ಅನ್ನು ಬೆಳೆಸಿದ್ದೇ ನಮ್ಮ @siddaramaiah ನವರು ಮತ್ತೆ ನಮ್ಮ ಪಕ್ಷ ಅಂತ ಇವಾಗ ಯಾರು ಹೇಳಲ್ವ? #ಕನ್ನಡ_ಕರುನಾಡು #CongressLiesPeople #CongressLootsKarnataka #CongressHataoDeshBachao
ಇವತ್ತು ಕೆಟ್ಟ ಕೆಲ್ಸ ಮಾಡಿರುವ(ಆರೋಪಿ ಅಷ್ಟೇ) ಪ್ರಜ್ವಲ್ ಅನ್ನು ಬೆಳೆಸಿದ್ದೇ ನಮ್ಮ @siddaramaiah ನವರು ಮತ್ತೆ ನಮ್ಮ ಪಕ್ಷ ಅಂತ ಇವಾಗ ಯಾರು ಹೇಳಲ್ವ? #ಕನ್ನಡ_ಕರುನಾಡು
ಇವತ್ತು ಕೆಟ್ಟ ಕೆಲ್ಸ ಮಾಡಿರುವ(ಆರೋಪಿ ಅಷ್ಟೇ) ಪ್ರಜ್ವಲ್ ಅನ್ನು ಬೆಳೆಸಿದ್ದೇ ನಮ್ಮ @siddaramaiah ನವರು ಮತ್ತೆ ನಮ್ಮ ಪಕ್ಷ ಅಂತ ಇವಾಗ ಯಾರು ಹೇಳಲ್ವ? #ಕನ್ನಡ_ಕರುನಾಡು
ಬ್ಲೂ ಫಿಲಂ ತೋರಿಸಿದವನಿಗೆ ಬ್ಲೂ ಫಿಲಂ ಮಾಡ್ಸೋದು ಕಷ್ಟವೇ? #ಕನ್ನಡ_ಕರುನಾಡು
#ಕುಮಾರಭಾರತ ಭೀಮಾರ್ಜುನರು ಮಗದದಲ್ಲಿ ಸಾಗುತ್ತಾ ದ್ರಾಕ್ಷಿಹಣ್ಣುಗಳ ಗೊಂಚಲು ಮಾವು, ದಾಳಿಂಬೆ,ಹಲಸು,ಅಡಕೆ ನೇರಳೆಮುಂತಾದ ಮರಗಳು ಕಳವೆಯ ಗಿಡಗಳು ಭತ್ತದ ಗದ್ದೆಗಳು,ತುಂಬಿ ಹರಿವ ಕಾಲುವೆಗಳು,ನಗರಗಳು ಸಂಪತ್ತಿನಿಂದ ಸಮೃದ್ಧವಾಗಿರುವುದನ್ನು ನೋಡುತ್ತಾ ಕಣ್ಣು ಮನಸ್ಸನ್ನು ಈ ದೃಶ್ಯದಿಂದ ತುಂಬಿಕೊಳ್ಳುತ್ತಾ ಮುನ್ನಡೆದರು #ಕನ್ನಡ_ಕರುನಾಡು
ಇಂದು ದೈವಾಧೀನರಾದ ಹಿರಿಯ ರಾಜಕಾರಣಿ "ಶ್ರೀ ವಿ. ಶ್ರೀನಿವಾಸ್ ಪ್ರಸಾದ್" ಅವರಿಗೆ ಅವರ ರಾಜಕೀಯ ಜೀವನ ಪ್ರಾರಂಭ ಕಾಲದಲ್ಲಿ ಎ.ಡಿ.ಎಂ.ಕೆ ಪಕ್ಷವು ತನ್ನ ಬೆಂಬಲ ಘೋಷಿಸಿದ್ದ ಪ್ರಚಾರ ಪತ್ರದ ಅಪರೂಪದ ಪೋಟೋ. #ಕನ್ನಡ_ಕರುನಾಡು
ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ವೃತ್ತದಲ್ಲಿ ಸೋದರಿ "ನೇಹಾ ಹಿರೇಮಠ್" ರಿಗೇ ಆದ ಅನ್ಯಾಯಕ್ಕೆ ನ್ಯಾಯ ಕೋರಿ ಹೋರಾಟದ ಬಿತ್ತಿಚಿತ್ರ #ಕನ್ನಡ_ಕರುನಾಡು
ತಮ್ಮ ಅಮೋಘ ಚಿತ್ರಕಲಾ ಕೌಶಲ್ಯದಿಂದ ಭಾರತೀಯ ಸಂಸ್ಕೃತಿ,ಪರಂಪರೆಯನ್ನು ಜಗದಗಲ ಹರಡಿದ ಭಾರತ ಚಿತ್ರಕಲೆಯ ಅನಭಿಷಕ್ತ ಸಾಮ್ರಾಟ "ಶ್ರೀ ರಾಜಾ ರವಿವರ್ಮ" ರ ಜನ್ಮದಿನ 💐 #ಕನ್ನಡ_ಕರುನಾಡು
ಕನ್ನಡ ನಾಡು,ನುಡಿ,ಸಾಹಿತ್ಯ,ಸಂಸ್ಕೃತಿ ಕಟ್ಟುವ ಹತ್ತಾರು ಮಹಾನ್ ಸಮಾಜಮುಖಿ ಕಾರ್ಯಗಳಿಗೆ ತಮ್ಮೆಲ್ಲ ತನು ಮನ ಧನ ವಿನಿಯೋಗಿಸಿದ ದಾನ ರತ್ನಾಕರ "ಶ್ರೀ ಕೆ.ಪಿ.ಪುಟ್ಟಣ್ಣ ಚೆಟ್ಟಿ" ಅವರ ಜನ್ಮದಿನ 💐 #ಕನ್ನಡ_ಕರುನಾಡು
ಭಾರತ ಸೇನೆಯ ಮಹಾನ್ ದಂಡನಾಯಕರಾಗಿದ್ದ ನಮ್ಮ ಹೆಮ್ಮೆಯ "ಶ್ರೀ ಕೆ.ಎಂ.ಕಾರ್ಯಪ್ಪ" ನವರಿಗೆ ಭಾರತ ಸರ್ಕಾರವು ಬಹುದೊಡ್ಡ ಸೇನಾ ಗೌರವವಾದ "ಫೀಲ್ಡ್ ಮಾರ್ಷಲ್" ಗೌರವವನ್ನು ಪ್ರಧಾನ ಮಾಡಿದ್ದು 1986 ರ ಇದೆ ದಿನ. #ಕನ್ನಡ_ಕರುನಾಡು