Search results for #ಪಂಚರತ್ನ_ರಥಯಾತ್ರೆ
ಕಲಬುರ್ಗಿ ಲೋಕಸಭಾ ಕ್ಷೇತ್ರದ ಸೇಡಂ ತಾಲ್ಲೂಕಿನ ಭಕ್ತಂಪಲ್ಲಿ ಗ್ರಾಮದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಚುನಾವಣೆ ಪ್ರಚಾರ ನಡೆಸಿ, ಮತಯಾಚನೆ ಮಾಡಿದೆ. #balrajbrigade #ಪ್ರಗತಿಗಾಗಿಪಾದಯಾತ್ರೆ #ಪಂಚರತ್ನ_ರಥಯಾತ್ರೆ #kumaranagain #jdssedam #ಪಂಚರತ್ನ #sedam #ಸಮೃದ್ಧಸೇಡಂಗಾಗಿಬಾಲರಾಜ್
ಇಂದು ಸೇಡಂ ಮತಕ್ಷೇತ್ರದ ಮೋತಕಪಲ್ಲಿ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಶ್ರೀ ಉಮೇಶ್ ಜಾಧವ್ ಅವರ ಪರ ಚುನಾವಣೆ ಪ್ರಚಾರ ಕೈಗೊಂಡಿದೆ. #balrajbrigade #ಪ್ರಗತಿಗಾಗಿಪಾದಯಾತ್ರೆ #ಪಂಚರತ್ನ_ರಥಯಾತ್ರೆ #kumaranagain #jdssedam #ಪಂಚರತ್ನ #sedam #ಸಮೃದ್ಧಸೇಡಂಗಾಗಿಬಾಲರಾಜ್
ಈ ಕಿತ್ತೊದ ಮಾದ್ಯಮಗಳ #ಕುಮಾರಣ್ಣ ಇಲ್ಲಿ ಇಲ್ಲದೆ ಇದ್ರೂ ಪ್ರಚಾರ ಕೊಡ್ತಿರೊದರಲ್ಲಿ ಕನಿಷ್ಟ 10% ಕವರೆಜ್ #ಪಂಚರತ್ನ_ರಥಯಾತ್ರೆ ಯಲ್ಲಿ ಕೊಟ್ಟಿದ್ದರೆ ಇವತ್ತು ಈಗೆ ಸುಳ್ಳು ಸುದ್ದಿ ಬಿತ್ತರಿಸಿ ಹೊಟ್ಟೆ ತುಂಬಿಸಿಕೊಳ್ಳೋ ದರ್ದು ಇರ್ತಿರ್ಲಿಲ್ಲ ಲಜ್ಜೆಗೆಟ್ಟ ನೀಚ ಮಾದ್ಯಮಗಳು @tv9kannada @AsianetNewsSN @publictvnews @NewsFirstKan
ಈ ಕಿತ್ತೊದ ಮಾದ್ಯಮಗಳ #ಕುಮಾರಣ್ಣ ಇಲ್ಲಿ ಇಲ್ಲದೆ ಇದ್ರೂ ಪ್ರಚಾರ ಕೊಡ್ತಿರೊದರಲ್ಲಿ ಕನಿಷ್ಟ 10% ಕವರೆಜ್ #ಪಂಚರತ್ನ_ರಥಯಾತ್ರೆ ಯಲ್ಲಿ ಕೊಟ್ಟಿದ್ದರೆ ಇವತ್ತು ಈಗೆ ಸುಳ್ಳು ಸುದ್ದಿ ಬಿತ್ತರಿಸಿ ಹೊಟ್ಟೆ ತುಂಬಿಸಿಕೊಳ್ಳೋ ದರ್ದು ಇರ್ತಿರ್ಲಿಲ್ಲ ಲಜ್ಜೆಗೆಟ್ಟ ನೀಚ ಮಾದ್ಯಮಗಳು @tv9kannada @AsianetNewsSN @publictvnews @NewsFirstKan https://t.co/ltO27BCm7K
ನಾನು ಮೊದಲು ಕುಮಾರಸ್ವಾಮಿಯವ್ರು/ಕುಮಾರಸ್ವಾಮಿ ಅಂತ ಬರೀತಿದ್ದೆ. #ಪಂಚರತ್ನ_ರಥಯಾತ್ರೆ ಇಂದ ತಿಂಗಳಾನುಗಟ್ಟಲೆ ಹಳ್ಳಿ ಹಳ್ಳಿ ತಿರುಗಿ ಏಕಾಂಗಿ ಹೋರಾಟ ಮಾಡಿದನ್ನು ಮತ್ತು ಕೋಮುವಾದಿ ಬಿಜೆಪಿಯ ಹುನ್ನಾರವನ್ನ ಮತ್ತು ರಾಶ್ಟ್ರೀಯ ಪಕ್ಶಗಳಿಗೆ ನಾಡಿನ ಕಾಳಜಿ ಇಲ್ದೆ ಇರೋದನ್ನ ನೇರವಾಗಿ ಹೇಳಲು ಮೊದಲಾದ ಮೇಲೆ #ಕುಮಾರಣ್ಣ ಅಂತ ಬರೆಯೋಕೆ ಶುರುಮಾಡಿದೆ
ನಾನು ಮೊದಲು ಕುಮಾರಸ್ವಾಮಿಯವ್ರು/ಕುಮಾರಸ್ವಾಮಿ ಅಂತ ಬರೀತಿದ್ದೆ. #ಪಂಚರತ್ನ_ರಥಯಾತ್ರೆ ಇಂದ ತಿಂಗಳಾನುಗಟ್ಟಲೆ ಹಳ್ಳಿ ಹಳ್ಳಿ ತಿರುಗಿ ಏಕಾಂಗಿ ಹೋರಾಟ ಮಾಡಿದನ್ನು ಮತ್ತು ಕೋಮುವಾದಿ ಬಿಜೆಪಿಯ ಹುನ್ನಾರವನ್ನ ಮತ್ತು ರಾಶ್ಟ್ರೀಯ ಪಕ್ಶಗಳಿಗೆ ನಾಡಿನ ಕಾಳಜಿ ಇಲ್ದೆ ಇರೋದನ್ನ ನೇರವಾಗಿ ಹೇಳಲು ಮೊದಲಾದ ಮೇಲೆ #ಕುಮಾರಣ್ಣ ಅಂತ ಬರೆಯೋಕೆ ಶುರುಮಾಡಿದೆ
I reiterate the same same same. Not even a single minute you spent in #ಪಂಚರತ್ನ_ರಥಯಾತ್ರೆ will be wasted @hd_kumaraswamy. ಈಗ ಬರುತ್ತೊ, 2024 ಚುನಾವಣೆ ಆದ್ಮೇಲೆ ಬರುತ್ತೊ ಗೊತ್ತಿಲ್ಲ, ಬಹಳ ಸದ್ರುಡವಾದ ಅಡಿಪಾಯದಿಂದ ಪಕ್ಶ ನಿಲ್ಲುತ್ತೆ, ಅದಿಕಾರಾನೂ ಹಿಡಿಯುತ್ತೆ #ವಿ
I reiterate the same same same. Not even a single minute you spent in #ಪಂಚರತ್ನ_ರಥಯಾತ್ರೆ will be wasted @hd_kumaraswamy. ಈಗ ಬರುತ್ತೊ, 2024 ಚುನಾವಣೆ ಆದ್ಮೇಲೆ ಬರುತ್ತೊ ಗೊತ್ತಿಲ್ಲ, ಬಹಳ ಸದ್ರುಡವಾದ ಅಡಿಪಾಯದಿಂದ ಪಕ್ಶ ನಿಲ್ಲುತ್ತೆ, ಅದಿಕಾರಾನೂ ಹಿಡಿಯುತ್ತೆ #ವಿ
ಎದುರಾಳಿಯ ಕೋಟೆಯಿಂದನೇ ನಮ್ಮ ವಿಜಯ ಆರಂಭ #Vote4JDSisVote4Kannadigas @hd_kumaraswamy @JDS_Pancharatna #ಪಂಚರತ್ನ_ರಥಯಾತ್ರೆ
ಎದುರಾಳಿಯ ಕೋಟೆಯಿಂದನೇ ನಮ್ಮ ವಿಜಯ ಆರಂಭ #Vote4JDSisVote4Kannadigas @hd_kumaraswamy @JDS_Pancharatna #ಪಂಚರತ್ನ_ರಥಯಾತ್ರೆ
ಕರ್ನಾಟಕದ ಕನ್ನಡ ಉಳಿವಿಗಾಗಿ ಪ್ರಾದೇಶಿಕ ಪಕ್ಷಕ್ಕೆ ಮತ ಹಾಕಿ.. #ಪ್ರಾದೇಶಿಕಪಕ್ಷಬರಬೇಕು #ರಾಷ್ಟೀಯಪಕ್ಷಬೇಡ #ರಾಷ್ಟೀಯಪಕ್ಷಮುಕ್ತಮಾಡಿ #ಪಂಚರತ್ನ_ರಥಯಾತ್ರೆ #ಪಂಚರತ್ನ #Vote4JDSisVote4Kannadigas #VoteForJDSisForkannadigas @hd_kumaraswamy
ಕರ್ನಾಟಕದ ಕನ್ನಡ ಉಳಿವಿಗಾಗಿ ಪ್ರಾದೇಶಿಕ ಪಕ್ಷಕ್ಕೆ ಮತ ಹಾಕಿ.. #ಪ್ರಾದೇಶಿಕಪಕ್ಷಬರಬೇಕು #ರಾಷ್ಟೀಯಪಕ್ಷಬೇಡ #ರಾಷ್ಟೀಯಪಕ್ಷಮುಕ್ತಮಾಡಿ #ಪಂಚರತ್ನ_ರಥಯಾತ್ರೆ #ಪಂಚರತ್ನ #Vote4JDSisVote4Kannadigas #VoteForJDSisForkannadigas @hd_kumaraswamy
Power of JDS 🙏🙏💪💪 #Vote4JDSisVote4Kannadigas #VoteForJDSisForkannadigas #HDK4Karnataka #ಪಂಚರತ್ನ_ರಥಯಾತ್ರೆ #ಪಂಚರತ್ನ
Power of JDS 🙏🙏💪💪 #Vote4JDSisVote4Kannadigas #VoteForJDSisForkannadigas #HDK4Karnataka #ಪಂಚರತ್ನ_ರಥಯಾತ್ರೆ #ಪಂಚರತ್ನ
ಮುಖ್ಯಮಂತ್ರಿಗೆ ಮತ ಕೊಡುವ ಚನ್ನಪಟ್ಟಣ ಮತದಾರರೇ ಹಾಗೂ ರಾಜ್ಯದ ಎಲ್ಲಾ ಕ್ಷೇತ್ರಗಳ ಮತ ಬಾಂಧವರೇ ಸುಮಾರು 5500 ಹಳ್ಳಿಗಳು,11,000 ಹೆಚ್ಚು ಕಿ.ಮೀ ಸುತ್ತಾಡಿ #ಪಂಚರತ್ನ_ರಥಯಾತ್ರೆ ಮಾಡಿದ ಕರುನಾಡ ಕರುಣಾಮಯಿ,ಮಾತೃ ಹೃದಯಿ @hd_kumaraswamy ಕುಮಾರಣ್ಣನ ಕೈ ಬಲಪಡಿಸಿ, #ಕನ್ನಡಿಗರ_ಸರ್ಕಾರ #HdkForKarnataka #HDK4Karnataka
ತಡೆಯುವ ಅಲ್ಲೇಯೂ ನೂರಿದೆ ಮುಂದೆ ಅಂಜದೆದೆಯ ನಾವಿಕನು ನೀನೆ @hd_kumaraswamy @JDS_Pancharatna #HDK4Karnataka #ಪಂಚರತ್ನ_ರಥಯಾತ್ರೆ
ಇದು ಅಪ್ಪನಿಗೆ ಹುಟ್ಟಿದ ಮಾತು ನಲ್ಮೆಯ @JagadishShettar ಅವರೆ #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ
ಇದು ಅಪ್ಪನಿಗೆ ಹುಟ್ಟಿದ ಮಾತು ನಲ್ಮೆಯ @JagadishShettar ಅವರೆ #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ
ಎಲ್ಲಾ ಜೆಡಿಎಸ್ ಅಭಿಮಾನಿಗಳಿಗೂ ನನ್ನಿಗಳು 🙏 #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ
ಯಾವ ಸುದ್ದಿ ಮಾದ್ಯಮದವರು ಇದನ್ನು ಸುದ್ದಿ ಮಾಡಲಾರರು, ತೋರಿಸಿದರೆ ಅವರ ಅನ್ನದಾತರು ಒದ್ದೆ ಮಾಡಿಕೊಂಡು ಅವರ ಚೀಲದ ತುತ್ತನ್ನು ಕಸಿಯುವರೆಂಬ ಭಯದಿ. ಇದೇ ಸತ್ಯ... ಮೇ 10 ತೊರಲಿದ್ದಾರೆ ಜೆಡಿಎಸ್ ಪರವಾದ ನಿಲುವನ್ನು #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ
ಯಾವ ಸುದ್ದಿ ಮಾದ್ಯಮದವರು ಇದನ್ನು ಸುದ್ದಿ ಮಾಡಲಾರರು, ತೋರಿಸಿದರೆ ಅವರ ಅನ್ನದಾತರು ಒದ್ದೆ ಮಾಡಿಕೊಂಡು ಅವರ ಚೀಲದ ತುತ್ತನ್ನು ಕಸಿಯುವರೆಂಬ ಭಯದಿ. ಇದೇ ಸತ್ಯ... ಮೇ 10 ತೊರಲಿದ್ದಾರೆ ಜೆಡಿಎಸ್ ಪರವಾದ ನಿಲುವನ್ನು #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ
ಮೇ ೧೦ ಜೆಡಿಎಸ್ ಪರ ನಿಲ್ಲಲಿದ್ದಾರೆ ಕರುನಾಡಿಗರು #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ
ಮೇ ೧೦ ಜೆಡಿಎಸ್ ಪರ ನಿಲ್ಲಲಿದ್ದಾರೆ ಕರುನಾಡಿಗರು #HDK4Karnataka #HdkForKarnataka #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #ಪಂಚರತ್ನ_ರಥಯಾತ್ರೆ