Search results for #APNewsKarnataka
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಶುಭಾಶಯಗಳು.. #NarayanaGuruJayanthi #RameshJarkiholi #APNewsKarnataka
ಶ್ರೇಷ್ಠ ಮುಸ್ಥದ್ದಿ, ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜಯಂತಿಯಂದು ಶ್ರದ್ಧಾಪೂರ್ವಕ ನಮನಗಳು.. #RamakrishnaHegde #RameshJarkiholi #APNewsKarnataka
ಕೋಟ್ಯಂತರ ಭಾರತೀಯರ ಕನಸುಗಳನ್ನು ಹೊತ್ತ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಶುಭ ಕೋರುತ್ತೇನೆ.. #Chandrayaan_3 #Chandrayaan #RameshJarkiholi #APNewsKarnataka
ಸರ್ವರಿಗೂ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.. ನಾಗದೇವರ ಆಶೀರ್ವಾದದಿಂದ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ.. #NagaPanchami #RameshJarkiholi #APNewsKarnataka
ದೇಶ ಕಂಡ ಅತ್ಯುತ್ತಮ ಸಂಸದೀಯ ಪಟು, ಮಾಜಿ ಪ್ರಧಾನಮಂತ್ರಿಗಳು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.. #HamareAtal #AtalBihariVajpayeeJi #RameshJarkiholi #APNewsKarnataka
ಬಾಹ್ಯಾಕಾಶ ಯಾನದ ಪಿತಾಮಹ, ವಿಜ್ಞಾನ ಕ್ಷೇತ್ರದ ತ್ರಿವಿಕ್ರಮ ಡಾ. ವಿಕ್ರಮ್ ಸಾರಾಭಾಯ್ ಅವರ ಜನ್ಮದಿನದಂದು ಗೌರವಪೂರ್ಣ ನಮನಗಳು.. #VikramSarabhai #RameshJarkiholi #APNewsKarnataka
ಆಗಸ್ಟ್ 12 ಅಂತಾರಾಷ್ಟ್ರೀಯ ಯುವ ದಿನ.. "ಯುವಜನತೆ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗ" ನಮಸ್ತ ಯುವ ಜನತೆಗೆ ಅಂತಾರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.. #InternationalYouthDay #RameshJarkiholi #APNewsKarnataka
ಅಗಸ್ಟ್ - 12 ವಿಶ್ವ ಆನೆ ದಿನ.. ಗಜರಾಜ ದೈವ ಸ್ವರೂಪಿಯೂ ಹೌದು.. ಭಾರತದಲ್ಲಿ ಆನೆಯನ್ನು ಗಣಪತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಆತನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.. #WorldElephantDay #RameshJarkiholi #APNewsKarnataka
ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರೆಂದೇ ಪ್ರಸಿದ್ಧರಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಕೃ. ಗೋಕಾಕ್ ಅವರ ಜನ್ಮದಿನದ ಸ್ಮರಣೆಗಳು.. #VKruGokak #RameshJarkiholi #APNewsKarnataka
ಅಗಸ್ಟ್ - 09 ಕ್ವಿಟ್ ಇಂಡಿಯಾ ಚಳುವಳಿ ದಿನ.. “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಹೋರಾಟದ ಸ್ಮರಣಾರ್ಥ ದಿನದಂದು, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಾರತ ಮಾತೆಯ ವೀರ್ ಪುತ್ರರಿಗೆ ಶತ ಶತ ನಮನಗಳು.. #QuitIndiaMovementDay2023 #QuitIndiaMovementDay #RameshJarkiholi #APNewsKarnataka
ದೇಶದ ರಾಷ್ಟ್ರಗೀತೆ ರಚನೆಕಾರರು, ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ಶ್ರೀ ರವೀಂದ್ರನಾಥ ಠಾಗೋರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.. #RavindranathTagore #RabindranathTagore #RameshJarkiholi #APNewsKarnataka
ಆಗಸ್ಟ್ 07 ರಾಷ್ಟ್ರೀಯ ಕೈಮಗ್ಗ ದಿನ.. ಕೈಮಗ್ಗವನ್ನು ಜನಪ್ರಿಯಗೊಳಿಸಿ, ನೇಕಾರರ ಬದುಕನ್ನು ಹಸನುಗೊಳಿಸುವ ಮಹತ್ವದ ಆಶಯವನ್ನು ಸಾಕಾರಗೊಳಿಸುವತ್ತ ಕೈ ಜೋಡಿಸೋಣ.. #NationalHandloomDay #RameshJarkiholi #APNewsKarnataka
ದೇಶ ಕಂಡ ಉತ್ತಮ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವರು, ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ ಮಾತೃ ಸ್ವರೂಪಿ, ಪದ್ಮವಿಭೂಷಣ ಶ್ರೀಮತಿ ಸುಷ್ಮಾ ಸ್ವರಾಜ್ @SushmaSwaraj ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳು.. #SushmaSwaraj #RameshJarkiholi #APNewsKarnataka
ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ @siddaramaiah 76ನೇ ಹುಟ್ಟು ಹಬ್ಬದ ಶುಭಾಶಯಗಳು.. - ಸನ್ಮಾನ್ಯ. ಶ್ರೀ ರಮೇಶ್ ಲ.ಜಾರಕಿಹೊಳಿ ಜನಪ್ರಿಯ ಶಾಸಕರು, ಗೋಕಾಕ ವಿಧಾನ ಸಭಾ ಕ್ಷೇತ್ರ. #Siddaramaiah #CMOKarnataka #RameshJarkiholi #APNewsKarnataka @CMofKarnataka
ನವ ಮೈಸೂರು ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಆಡಳಿತಗಾರ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯಸ್ಮರಣೆ ಗೌರವ ನಮನಗಳು.. - ಸನ್ಮಾನ್ಯ. ಶ್ರೀ ರಮೇಶ್ ಲ.ಜಾರಕಿಹೊಳಿ ಜನಪ್ರಿಯ ಶಾಸಕರು, ಗೋಕಾಕ ವಿಧಾನ ಸಭಾ ಕ್ಷೇತ್ರ. #NalvadiKrishnarajaWodeyar #RameshJarkiholi #APNewsKarnataka
ನಮ್ಮ ದೇಶದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಪಿಂಗಳಿ ವೆಂಕಯ್ಯ ಅವರಿಗೆ ಜನ್ಮದಿನದಂದು ಆದರಪೂರ್ವಕ ನಮನಗಳು.. - ಸನ್ಮಾನ್ಯ. ಶ್ರೀ ರಮೇಶ್ ಲ.ಜಾರಕಿಹೊಳಿ ಜನಪ್ರಿಯ ಶಾಸಕರು, ಗೋಕಾಕ ವಿಧಾನ ಸಭಾ ಕ್ಷೇತ್ರ. #PingaliVenkaiah #RameshJarkiholi #APNewsKarnataka
ಸರ್ವ ಶ್ರೇಷ್ಠ ಜಾನಪದ ಕವಿ, ಸಮಾಜ ಸುಧಾರಕ, ದಲಿತ ಸಾಹಿತ್ಯ ಪಿತಾಮಹ ಶ್ರೀ ಅಣ್ಣಾಭಾವು ಸಾಠೆ ಅವರ ಜನ್ಮದಿನದಂದು ಅಗಣಿತ ನಮನಗಳು.. - ಸನ್ಮಾನ್ಯ. ಶ್ರೀ ರಮೇಶ್ ಲ.ಜಾರಕಿಹೊಳಿ ಜನಪ್ರಿಯ ಶಾಸಕರು, ಗೋಕಾಕ ವಿಧಾನ ಸಭಾ ಕ್ಷೇತ್ರ. #AnnaBhauSathe #RameshJarkiholi #APNewsKarnataka
“ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನಪ್ರಿಯ ನಾಯಕ, ಸಮಾಜ ಸುಧಾರಕ, ‘ಲೋಕಮಾನ್ಯ ತಿಲಕ್’ ಎಂದೇ ಜನಮನ್ನಣೆಗಳಿಸಿದ ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳು.. #BalGangadharTilak #RameshJarkiholi #APNewsKarnataka
ಜೂಲೈ 31 ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತಿಕಾರವಾಗಿ ಬ್ರಿಟಿಷ್ ಅಧಿಕಾರಿಯ ಕೊಲೆಗೈದು ದೇಶದ ಇತಿಹಾಸದಲ್ಲಿ ಅಜರಾಮರವಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಉಧಮ್ ಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳು.. #UdhamSingh #SardarUdhamSingh #RameshJarkiholi #APNewsKarnataka