ನಾವು ಕಾಯಿತುರಿ, ಇಂಗು ಮತ್ತೆ ಕರಿಮೆಣಸು ಹಾಕುದಿಲ್ಲ, ಹಶಿಮೆಣಸಿಕಾಯಿ ಬದ್ಲಿಗೆ ಶಣ್ಣಮೆಣಸು ಹಾಕುದು, ಹುಳಿಗೆ ಹುಣಸೆಹಣ್ಣು. ಗನಾಕೆ ಖಾರ ಮಾಡ್ಬೇಕು, ನೆನಸ್ಕಂಡ್ರೆನೇ ಬಾಯಲ್ಲಿ ನೀರ್ ಬರ್ತದೆ. ರಾಕ್ಷಸನ್ ಜೀವ ಗಿಣಿಲಿದ್ದಂಗೆ ನನ್ ಜೀವ ಕರ್ಕ್ಲಿಲಿ ಅಂದ್ರೂ ತಪ್ಪಿಲ್ಲ! ನಂಗೂ ಬೇಕು ಈಗ ಕರ್ಕ್ಲಿ!😋
ನಾವು ಕಾಯಿತುರಿ, ಇಂಗು ಮತ್ತೆ ಕರಿಮೆಣಸು ಹಾಕುದಿಲ್ಲ, ಹಶಿಮೆಣಸಿಕಾಯಿ ಬದ್ಲಿಗೆ ಶಣ್ಣಮೆಣಸು ಹಾಕುದು, ಹುಳಿಗೆ ಹುಣಸೆಹಣ್ಣು. ಗನಾಕೆ ಖಾರ ಮಾಡ್ಬೇಕು, ನೆನಸ್ಕಂಡ್ರೆನೇ ಬಾಯಲ್ಲಿ ನೀರ್ ಬರ್ತದೆ. ರಾಕ್ಷಸನ್ ಜೀವ ಗಿಣಿಲಿದ್ದಂಗೆ ನನ್ ಜೀವ ಕರ್ಕ್ಲಿಲಿ ಅಂದ್ರೂ ತಪ್ಪಿಲ್ಲ! ನಂಗೂ ಬೇಕು ಈಗ ಕರ್ಕ್ಲಿ!😋
@maitrihegde18 ನಮ್ಮಲ್ಲಿ ಕೇವಲ ವಾಟೆ ಹುಳಿ ಮತ್ತು ಜೀರಿಗೆ ಮೆಣಸು ಅಷ್ಟೇ. ರುಚಿಗೆ ತಕ್ಕಂತೆ ಉಪ್ಪು. ಮೊದಲನೇ ದಿನಕ್ಕಿಂತ 2-3 ದಿನ ಆದ ಮೇಲೆ ರುಚಿ ಜಾಸ್ತಿ. ಅಕ್ಕಿ ಕಡುಬು ಜೋತೆ ಇನ್ನೂ ಚಂದ