@siddaramaiah @mepratap ಸರ್, ಪ್ರತಾಪ ಸಿಂಹ ಯಾವ ಮಾಂಸ ಬೇಕಾದರೂ ತಿನ್ಲಲಿ - ಸಿಂಹದ ಮಾಂಸ ತಿನ್ನಲಿ , ಹುಲಿ ಮಾಂಸ ತಿನ್ನಲಿ, ಇಲಿ ಮಾಂಸ ತಿನ್ನಲಿ, ನಾಯಿ ಮಾಂಸ ತಿನ್ನಲಿ , ಅವನನ್ನೊಮ್ಮೆ ಮಸೀದಿಗೆ ಕಳುಹಿಸಿ - ಮನುಷ್ಯತ್ವ ಅಂದರೆ ಏನು ಅನ್ನುವುದರ ಬಗ್ಗೆ ಸ್ವಲ್ಪ ಹೇಳಿ ಕೊಡುತ್ತೇವೆ.
@siddaramaiah @mepratap ಹೊಟ್ಟೆಗೆ ಹಿಟ್ಟು ತಿನ್ನೋ ಮೊದಲು, ಪ್ರಾಣಿ ಪಕ್ಷಿ ತಿನ್ನೋಕೆ ನಿಂದು ಮಾನವ ಜನ್ಮ ಕಣೋ, ನಿಜ ಹೇಳ ಬೇಕು ಅಂದ್ರೆ ಮಾಮಾಸ ಅಂದ್ರೆ ಮಾಂಸ ನೆ ಅದು ಮಾನವಂದೆ ಆಗ್ಲಿ,ಪ್ರಾನಿದೆ ಆಗ್ಲಿ, ಪಕ್ಷಿದೆ ಆಗ್ಲಿ... ನಿಂಗೆ ಜೀವ ಕೊಡೋ ಶಕ್ತಿ ಇಲ್ಲ ಅಂದ್ರೆ ಅದನ್ನ ತಿನ್ನೋಕ್ ಹೇಗ್ ಆಯ್ಯ ನಿಂಗೆ ಮನಸ್ ಬರುತ್ತೆ,
@siddaramaiah @mepratap "ಸಂಘಿ ಮಾಂಸಕ್ಕಿಂತ ಹಂದಿ ಮಾಂಸ"ನೇ ಎಷ್ಟೋ ಲೇಸು. ಭಾರತ ಇಷ್ಟು ಅರಾಜಕತೆ, ಕೋಮು ವೈಷಮ್ಯ ತುಂಬಿ ತುಳುಕಲು ಕಾರಣ ಸಂಘಿ ಮಾಂಸವನ್ನು(ಮನುಸ್ಮೃತಿ) ಸಗಣಿಯೊಂದಿಗೆ ಸೇರಿಸಿ ಅಮಾಯಕ ಹಿಂದುಗಳ ಮೆದುಳಿಗೆ ತುರುಕಿಸಿ ಹಿಂದು- ಮುಸ್ಲಿಂ ಎಂದು ಬೇರ್ಪಡಿಸಿದ್ದು.
@siddaramaiah @mepratap ಙಗೆ ತಿಳಿದ ಹಾಗೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲು ನಿರ್ಭಂದ ಇಲ್ಲ, ಅಂತಾ ಹಸಿ ಸುಳ್ಳು ಹೇಳುವ ನೀವು ತಾಕತ್ ಇದ್ದರೆ ಅದೇ ಮಾತನ್ನು ಯಾವುದಾದರೂ ಒಬ್ಬ ಮುಸಲ್ಮಾನರ ರಿಂದ ಹೇಳಿಸಿ ನೋಡೋಣ. ಆಗ ನಂಬೋಣ. ಅದು @BZZameerAhmedK @utkhadar @TanveerSaitINC ಅಂತವರಿಂದ ಹೇಳಿಸಿ ನೋಡೋಣ. ಅವರನ್ನೇ ಕೇಳ್ಕೋಳ್ರಿ ಅಂತಾ ಉಡಾಪೆ ಬೇಡ.
@siddaramaiah @mepratap ಸ್ವಾಮಿ ಪ್ರತಾಪ್ ಸಿಂಹ ಅವರು ತಿಂದು ಹೋದರೆ , ಅದು ಮತ್ತೆ ರಾಜಕೀಯ ದೊಂಬರಾಟ ಆಗುತ್ತದೆ, ನಿಮ್ಮ ಪಕ್ಷದವರಿಗೆ ಹಂದಿಮಾಂಸವನ್ನು ತಿನ್ನಿಸಿ, ಅವರನ್ನು ನ್ನೀವೆ ಮಸೀದಿ ಒಳಗಡೆ ಕರೆದುಕೊಂಡು ಹೋಗಿ ಹಾಗ ನಿಮ್ಮನ್ನು ಮೆಚ್ಚುತ್ತೇವೆ,
@siddaramaiah @mepratap ನಿಜವಾಗಿಯೂ ನೀನು ವಿರೋಧ ಪಕ್ಷದ ನಾಯಕನಾ.... ಅಥವಾ ಬೇಡ ಬಿಡಪ್ಪಾ... ಒಂದಷ್ಟು ದಿನ ಸುಮ್ಮನೆ ಇದ್ದು ಬಿಡಯ್ಯಾ...🔥
@siddaramaiah @mepratap ನೀವು ಯಾವುದಾದರೂ ಮಸೀದಿಯಲ್ಲಿ ಅನುಮತಿ ಕೊಡಿಸಿದರೆ ನಾನು ಶುದ್ಧ ಶಾಖಾಹಾರಿ ಆಗಿದ್ದರು ಸಹ ತಿಂದು ಹೋಗುವುದದೇನು ಅಲ್ಲೆ ಹೋಗಿ ತಿನ್ನುತ್ತೇನೆ....., ಆದರೆ ನಿಮ್ಮ ಬಾಂಧವರು ಬಿಡ್ತಾರಾ.....!!!!!?????
@siddaramaiah @mepratap ಮಸೀದಿ ಅಲ್ಲಿ ನಿರ್ಬಂಧ ಇಲ್ಲ ಅಂತ ನಿಂಗೆ ಹೇಗೇ ಗೊತ್ತು???
@siddaramaiah @mepratap ಸಿದ್ದರಾಮಯ್ಯನವರೇ ಸುಳ್ಳು ಹೇಳೋದಕ್ಕೂ ಒಂದು ಮಿತಿಯಿರಲಿ. ಜೀವನದಲ್ಲೇ ಹಂದಿ ಮಾಂಸ ತಿಂದಿಲ್ಲ ಅನ್ನೋ ಸುಳ್ಳು ಹೇಳಿ ನೀವು ನಿಜವಾಗಿಯೂ ಸುಳ್ಳುರಾಮಯ್ಯ ಅಂತ ನಿರೂಪಿಸಿಬಿಟ್ಟಿರಿ ಬಿಡಿ ಸುಳ್ಳುರಾಮಯ್ಯನವರೇ. ಇನ್ನು ಮುಂದೆ ನಿಮ್ಮ ಹೆಸರು ಸಿದ್ದರಾಮಯ್ಯ ಉರಫ್ ಸುಳ್ಳುರಾಮಯ್ಯ ಅಂತ ಬದಲಾಗಿದೆ.