ಒಕ್ಕುಟದಿಂದ ಹೊರಬಂದರೆ ದಕ್ಷಿಣ ಭಾರತದ ರಾಜ್ಯಗಳು ಸಿಂಗಾಪುರ ರೇಂಜಿಗೆ ಅಭಿವೃದ್ಧಿ ಹೊಂದಬಹುದು.
ಒಕ್ಕುಟದಿಂದ ಹೊರಬಂದರೆ ದಕ್ಷಿಣ ಭಾರತದ ರಾಜ್ಯಗಳು ಸಿಂಗಾಪುರ ರೇಂಜಿಗೆ ಅಭಿವೃದ್ಧಿ ಹೊಂದಬಹುದು.
@_KavyaPatil @SahityaPriya123 ಪೆರಿಯಾರ್ ಅವರ ದೂರ ದೃಷ್ಠಿ ಕೂಡ ಇದೇ ಹಾಗಿತ್ತು, ಅದಕ್ಕೇ ಉತ್ತರದ ಸಂಘಿಗಳು ಇಲ್ಲ ಸಲ್ಲದ ಆರೋಪ ಮಾಡಿ ದೇಶ ದ್ರೋಹಿ ಪಟ್ಟ ಕಟ್ಟುವ ಹಂತಕ್ಕೆ ಹೋಗಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಬಹುದು.
@_KavyaPatil Nin body okkutadinda nin vestigial brain bere ideyella hanga?
@_KavyaPatil ಈಗಾಗಲೇ ಕರ್ನಾಟಕದ ರೈತರು ಕಾಂಗ್ರೆಸ್ಗೆ ಅಧಿಕಾರ ಕೊಟ್ಟು #ರೈತರು_ಕತ್ತಲಲ್ಲಿ ಕರ್ನಾಟಕ ಎಂಬುದಾಗಿ! ಕತ್ತಲಲ್ಲಿ ಕಾಲ ಕಳೆಯುವ ಸಂದರ್ಭ ಬಂದಿದೆ! ಮೊದಲು ರೈತರಿಗೆ ಸರಿಯಾಗಿ ಕರೆಂಟ್ ಕೊಡಿ! ರೈತರು ಬೆಸ್ಕಾಂ ಅವರನ್ನು ಕೇಳಿದರೆ ಹಣವಿಲ್ಲ ಹಣ ಬಂದ ನಂತರ ಎಂದು ಹೇಳುತ್ತಾರೆ!
@_KavyaPatil ಅಂತೂ ಒಕ್ಕೂಟದಿಂದ ಹೊರ ಬರುವ ಯೋಜನೆ ಸಿದ್ದ ಆಗ್ತಿದೆ ಅನ್ಸುತ್ತೆ. ಒಕ್ಕೂಟ ಜಿಲ್ಲೆಗಳು ಸಹ ಹೊರ ಬಂದರೆ ಈಗಿನ ಪಾಕ್ ಗಿಂತ ಕಡೆ ಅಗ್ತಿವಿ ನೆನಪಿರಲಿ.
@_KavyaPatil ಆದರೆ ಕೇರಳ ಮತ್ತೊಂದು ಕಾಶ್ಮೀರ ಆಗುತ್ತದೆ. ಅದಕ್ಕೆ ನಮ್ಮ ಸಹಮತವಿಲ್ಲ. ನೀವೇ ಬೇಕಾದರೆ ಸಿಂಗಾಪುರಕ್ಕೆ ಹೋಗಿ. ನಾವು ದೇಶ ಭಕ್ತರು ಒಂದಾಗೆ ಇರುತ್ತೇವೆ.
@_KavyaPatil ನಿನ್ನಂತಹ bvc ರೋಲ್ಕಲ್ ಕನ್ನಡ ಹೊಲಾಟಗಾರರಿಂದ ತುಳುನಾಡಿಗೆ ಅನ್ಯಾಯ ಆಗುತ್ತಿದೆ.. ನಮ್ಮದೇ ಭಾಷೆ,ಬ್ಯಾಂಕಿಂಗ್, education, ಅತ್ಯಾಧುನಿಕ ಬಂದರು, ವಿಮಾನ ನಿಲ್ದಾಣ,ಕೈಗಾರಿಕೆ, ಪ್ರವಾಸೋದ್ಯಮ ಎಲ್ಲದರಲ್ಲೂ ಮುಂಚೂಣಿ ಯಲ್ಲಿ ಇದ್ದು ಸ್ವತಂತ್ರ ಅಸ್ತಿತ್ವ ಬಂದಿದ್ದರೆ ಇಸ್ರೇಲ್ ಸಿಂಗಪುರ ರೆಂಜಿಗಿಂತ ಲೂ ಮುಂದುವರಿಯ ಬಹುದಿತ್ತು .
@_KavyaPatil ಇದ್ಯಾವುದೋ ಹೊಸ ಆತ್ಮ? ರಾಜ್ಯಾನ ಹಾಲು ಒಕ್ಕೂಟ.. ಸಾರಿ ಒಕ್ಕುಟ ಅಂದ್ಕಂಡಿದೆ..
@_KavyaPatil ಇಟಲಿಗೆ ಹೋಗುವ ಕಪ್ಪ ನಿಂತರೆ ಸಾಕು ಸಿಂಗಪುರ ಅಲ್ಲ ಅವರ ಅಪ್ಪನ ತರ ಆಗ್ಬೋದು ಒಕ್ಕೂಟದಿಂದ ಹೊರಗೆ ಬರುವ ದಾರಿದ್ಯ ಬರಬೇಕಿಲ್ಲ