Search results for #ರಕ್ತದಾನ
ಜನ್ಮದಿನವಾದ ಇಂದು ಸಾಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದೆ. #ರಕ್ತದಾನ ಶ್ರೇಷ್ಠದಾನ #GiveBLOOD Give LIFE🩸
#ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೇಂದ್ರದ ಹಾಗೂ ಹೊರವಲಯದ ಕಾಲೇಜುಗಳು, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಬೃಹತ್ #ರಕ್ತದಾನ ಶಿಬಿರದಲ್ಲಿ ಭಾಗವಹಿಸಲಾಯಿತು. ಇದೇ ವೇಳೆ ಪ್ರಮಾಣ ಪತ್ರವನ್ನೂ ವಿತರಿಸಲಾಯಿತು.
#ಶಿರಾತಾಲೂಕಿನ #ದ್ವಾರನಕುಂಟೆ #ಗ್ರಾಮಪಂಚಾಯಿತಿ ಆವರಣದಲ್ಲಿ #ಜಿಲ್ಲಾಆರೋಗ್ಯ ಮತ್ತು #ಕುಟುಂಬಕಲ್ಯಾಣಇಲಾಖೆ, ದ್ವಾರನ ಕುಂಟೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಆಯೋಜಿಸಿದ್ದ #ಸ್ವಯಂಪ್ರೇರಿತ #ರಕ್ತದಾನ #ಶಿಬಿರ #BloodDonationCamp #dwaranakunte #DepartmentofHealthandFamilyWelfare #jillapanchayath #SiraPublicNews
#ಶಿರಾತಾಲೂಕಿನ #ದ್ವಾರನಕುಂಟೆ #ಗ್ರಾಮಪಂಚಾಯಿತಿ ಆವರಣದಲ್ಲಿ #ಸ್ವಯಂಪ್ರೇರಿತ, #ರಕ್ತದಾನ #ಶಿಬಿರ, ಕಾರ್ಯಕ್ರಮ ಆಯೋಜನೆ
ರಕ್ತದಾನ ಶಿಬಿರದ ಜೊತೆ #ಕೆಎಸ್ಎನ್ ಅಭಿಮಾನಿ ಬಳಗದಿಂದ ಅನಾಥಾಶ್ರಮ ಮಕ್ಕಳಿಗೆ ಅನ್ನದಾಸೋಹ ಕಾರ್ಯ,ನೋಟ್ ಬುಕ್, ಪೆನ್,ಸಿಹಿ ವಿತರಿಸಿದೆವು ,ಹಾಗೂ ಆಶ್ರಮದ ಅಧ್ಯಕ್ಷರಿಗೆ, ಶಿಕ್ಷಕರಿಗೆ,ಅಡುಗೆ ಮಾಡುವ ತಾಯಂದಿರಿಗೆ ಸನ್ಮಾನಿಸಿ ಗೌರವಿಸಲಾಯಿತು.. #ಅನ್ನದಾನ #ರಕ್ತದಾನ #ಶ್ರೇಷ್ಟ_ದಾನ #ಕೆಎಸ್ಎನ್_ಬಳಗ🙏🙏🙏
22nd #bloodDonation #YuvaBrigade #ನೆತ್ತರ_ಹನಿ_ಕೊಟ್ಟವನೇ_ಧಣಿ #bloodDonation #DonetBloodSaveLife #blood #ರಕ್ತ #22ನೇ #ರಕ್ತದಾನ #ಬೆಂಗಳೂರು #bengaluru #doctor #save #life #saveLifeDonateBlood #shankar #hospital #cancer #shankarhospital
ರಾಷ್ಟೋತ್ತಾನ ರಕ್ತನಿಧಿ ಸಂಸ್ಥೆ ಜೊತೆಗೆ ರಿಷಿಕಾ ಚಾರಿಟಬಲ್ ಟ್ರಸ್ಟ್ ಸ್ವಯಂಪ್ರೇರಿತ ರಕ್ತದಾನ ಅಭಿಯಾನ ನಡೆಸುತ್ತಿದೆ 17 ಜೂನ್,ಶನಿವಾರ, 11am-2pm, ರಾಷ್ಟ್ರೋತ್ಥಾನ ರಕ್ತಕೇಂದ್ರ g.co/kgs/btxLxz ರಕ್ತದಾನ ಮಾಡಿ, ತಲಸೀಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಜೀವ ಉಳಿಸಿ, ನೋಂದಾಯಿಸಿ forms.gle/5FJ6usKzNBsbGe… #ರಕ್ತದಾನ
#BloodDonorDay2023 | ಯಾರು #ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ? ರಕ್ತದ ಮಹತ್ವವೇನು? ರಕ್ತದಾನ ಪ್ರಯೋಜನಗಳೇನು? suddikanaja.com/2023/06/world-… #suddikanaja #shivamogga #karnataka #worldblooddonorday2023
@smitharanganath ಮೇಡಂ.., ರಾಜಕೀಯ ವ್ಯಕ್ತಿಗಳು, ಸರ್ಕಾರಗಳು...., ನಮ್ಮಂತಹ ಸಾಮಾನ್ಯ ಜನರ ರಕ್ತ ಹೀರುವುದನ್ನು ನಿಲ್ಲಿಸಲು ನೀವೂ ಕೂಡ ಹೇಳಿದ್ರೆ..., #ಟ್ಯಾಂಕರ್ ಮೂಲಕ ಜನರು #ರಕ್ತದಾನ ಮಾಡಬಲ್ಲರು. ದಯವಿಟ್ಟು ೩ನೇ ಮಹಡಿಯ ಕಲ್ಲು ಬಿಲ್ಡಿಂಗ್ ಗೆ ತಲುಪಿಸಿ. @cskarnataka @siddaramaiah @PMOIndia @BSYBJP @Tejasvi_Surya @mepratap @astitvam
ಬಾಗಲಕೋಟೆ ವಿಪರೀತ ಬಿಸಿಲು, ಬಿಡುವು ಇಲ್ಲದ ಕೆಲಸ,ಸುಡು ಬಿಸಿಲಿನಲ್ಲಿ ಕೆಲಸ ನಿಭಾಯಿಸುವ ಒತ್ತಡ,ಅದು ಎಲ್ಲಿಂದಲೋ ಯಾರದೋ ಪೋನು,ಯಾರಿಗೋ ರಕ್ತದ ಅವಶ್ಯಕತೆ,ಬಾಕಿ ಕೆಲಸಗಳನ್ನು ಬದಿಗೊತ್ತಿ "ಮೊದಲು #ರಕ್ತದಾನ ಮಾಡಿ ಆತ್ಮ ಸಂತೃಪ್ತಿಯಿಂದ ಮರಳಿದ ಸಹೋದರ" ಮಾನವೀಯ ಗುಣವುಳ್ಳ #ವಿಜಯ_ಕನಾ೯ಟಕ_ರಕ್ಷಣಾ_ವೇದಿಕೆಯ #ಜಿಲ್ಲಾಧ್ಯಕ್ಷರಾದ ಶ್ರೀಯುತ #ಮುಜೀಬ
#ಬಜರಂಗದಳ_ತಿಪಟೂರು_ಸೇವಾ_ಕಾರ್ಯ⛳ ಅರ್ಜೆಂಟ್ blood ಬೇಕು ಅಂದ ತಕ್ಷಣ #ಆಕಾಶ್ ಜಿ ಅವರು #ರಕ್ತದಾನ ಮಾಡಿದ್ದಾರೆ ಅವರಿಗೆ ಧನ್ಯವಾದಗಳು #ರಕ್ತದಾನ_ಮಹಾದಾನ ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ ಜೈ ಗೋಮಾತೆ 🙏⛳🕉️ #Bhajarangadala_Tiptur 🙏🕉️⛳
#ಬಜರಂಗದಳ_ತಿಪಟೂರು_ಸೇವಾ_ಕಾರ್ಯ⛳ ಅರ್ಜೆಂಟ್ blood ಬೇಕು ಅಂದ ತಕ್ಷಣ #ಯಶ್ವಂತ್ ಜಿ ಅವರು #ರಕ್ತದಾನ ಮಾಡಿದ್ದಾರೆ ಅವರಿಗೆ ಧನ್ಯವಾದಗಳು #ರಕ್ತದಾನ_ಮಹಾದಾನ ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ ಜೈ ಗೋಮಾತೆ 🙏⛳🕉️ #Bhajarangadala_Tiptur 🙏🕉️⛳
#ಬಜರಂಗದಳ_ತಿಪಟೂರು_ಸೇವಾ_ಕಾರ್ಯ⛳ ಅರ್ಜೆಂಟ್ blood ಬೇಕು ಅಂದ ತಕ್ಷಣ #ಆಕಾಶ್ ಜಿ ಅವರು #ರಕ್ತದಾನ ಮಾಡಿದ್ದಾರೆ ಅವರಿಗೆ ಧನ್ಯವಾದಗಳು #ರಕ್ತದಾನ_ಮಹಾದಾನ ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ ಜೈ ಗೋಮಾತೆ 🙏⛳🕉️ #Bhajarangadala_Tiptur 🙏🕉️⛳
#ಬಜರಂಗದಳ_ತಿಪಟೂರು_ಸೇವಾ_ಕಾರ್ಯ⛳ ಅರ್ಜೆಂಟ್ blood ಬೇಕು ಅಂದ ತಕ್ಷಣ #ಯಶ್ವಂತ್ ಜಿ ಅವರು #ರಕ್ತದಾನ ಮಾಡಿದ್ದಾರೆ ಅವರಿಗೆ ಧನ್ಯವಾದಗಳು #ರಕ್ತದಾನ_ಮಹಾದಾನ ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ ಜೈ ಗೋಮಾತೆ 🙏⛳🕉️ #Bhajarangadala_Tiptur 🙏🕉️⛳
#ಬಜರಂಗದಳ_ತಿಪಟೂರು_ಸೇವಾ_ಕಾರ್ಯ⛳ ಅರ್ಜೆಂಟ್ blood ಬೇಕು ಅಂದ ತಕ್ಷಣ #ರಾಮು ಜಿ ಅವರು #ರಕ್ತದಾನ ಮಾಡಿದ್ದಾರೆ ಅವರಿಗೆ ಧನ್ಯವಾದಗಳು #ರಕ್ತದಾನ_ಮಹಾದಾನ ಜೈ ಶ್ರೀ ರಾಮ್ ಜೈ ಆಂಜನೇಯ ಸ್ವಾಮಿ ಜೈ ಗೋಮಾತೆ 🙏⛳🕉️ #Bhajarangadala_Tiptur 🙏🕉️⛳
ತುಂಬಾ ದಿನವಾಗಿತ್ತು. 😊 #ರಕ್ತದಾನ #RaktdaanAmritMahotsav