Search results for #DevrajUrs
#LandReforms #IndiraGandhi #DevrajUrs #Caste #Landlords #CongressProPoor ಕಟೀರ 😭 Akka got all Hashtags correct except for the movie name !😂
#LandReforms #IndiraGandhi #DevrajUrs #Caste #Landlords #CongressProPoor ಕಟೀರ 😭 Akka got all Hashtags correct except for the movie name !😂
ಜಾತಿ ಹೆಸರಲ್ಲಿ ಪ್ರತಿಭಟನೆ ನಡೆಸಿದ "Tagadu Paid Gang" ಮಹಿಳೆಯರು ಕಟೀರ ಸಿನಿಮಾ ನೋಡಬೇಕು! 😁😁😁 #LandReforms #IndiraGandhi #DevrajUrs #Caste #Landlords #CongressProPoor #EducatedWomen #DBoss @dasadarshan
in 1982, Gundu Rao had called #DevrajUrs as "paper leader"
in 1982, Gundu Rao had called #DevrajUrs as "paper leader" https://t.co/XqliFMBLGO
#DevrajUrs advice to partymen is still apt for today
#DevrajUrs advice to partymen is still apt for today https://t.co/ajS5HWszGU
ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಅವರಿಗೆ ನನ್ನ ವತಿಯಿಂದ ಗೌರವಪೂರ್ವಕ ನಮನಗಳು. #DevrajUrs @RahulGandhi @kharge @siddaramaiah @CMofKarnataka @DKShivakumarfa1 @DKShivakumar #India #Karnataka @bidarupdates #Bidar #Aurad #kamalnagar @GulamDastagirS7
ಗೌಡ್ರು ಲಿಂಗವಂತರು ಏನ್ ಕುಮಾರ್ ಸಾಮಿ ಯಡ್ರಪ್ಪನ ಹಿಂದೆ ಅಲಿತಾವೆ, ನಮ್ ಜಾತಿ ನಮ್ ಜಾತಿ ಅಂತ, ಶಾನುಭೋಗರ ಪಾಳೇಗಾರರ ಭೂಮಿಯಲ್ಲಿ ಗೇಯುತಿದ್ದ ಜೀತಗಳನ್ನ ಉದ್ಧರಿಸಿದ್ದು ಅರಸರ ಕಾಂಗ್ರೆಸ್ ಸರ್ಕಾರ. #devrajurs
#ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿಂದು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮ ದಿನಾಚರಣೆ ನಡೆಯಿತು. ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಾಡಿನ ಅಭಿವೃದ್ಧಿಗೆ ಅರಸು ನೀಡಿದ ಕೊಡುಗೆಯನ್ನು ಸ್ಮರಿಸಿದರು. #devrajurs
#ಹಾವೇರಿ ಯಲ್ಲಿ ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಅರಸು ತಮ್ಮ ಆಡಳಿತಾವಧಿಯಲ್ಲಿ ಭೂರಹಿತ ಕಾರ್ಮಿಕರಿಗೆ ಭೂಮಿಯ ಮಾಲಿಕತ್ವ ನೀಡುವ ಮೂಲಕ ಸಾರ್ವಜನಿಕ ಜೀವನದಲ್ಲಿ ಗೌರವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹೇಳಿದರು. #devrajurs
#ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಕಲ್ಕಂಬ ಪಂಪಾವತಿ ಬಡವರ ಬಗ್ಗೆ ಹೊಂದಿದ ಕಾಳಜಿಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾಸಲಾಯಿತು. #devrajurs
#ಯಾದಗಿರಿ ಯಲ್ಲಿ ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ತಾರತಮ್ಯ ನಿವಾರಿಸಲು ಅರಸು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು. #devrajurs
#ರಾಮನಗರದಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮಾತನಾಡಿ, ತಳ ಸಮುದಾಯವನ್ನು ಮೇಲಕ್ಕೆ ತರುವಲ್ಲಿ ಮತ್ತು ಮಹಿಳೆಯರಿಗೆ ಶಿಕ್ಷಣ ದೊರಕಿಸಿಕೊಡಲು ಅರಸು ಅವರ ಪಾತ್ರ ದೊಡ್ಡದು ಎಂದು ಹೇಳಿದರು. #devrajurs
#ಮಂಗಳೂರಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಅರ್ಥಿಕ, ಶೈಕ್ಷಣಿಕವಾಗಿ ಮುಂದುವರಿದ ರಾಜ್ಯವಾಗಿ ಮಾಡುವಲ್ಲಿ ದೇವರಾಜ ಅರಸು ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. #devrajurs
#ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಅರಸು ಜನ್ಮದಿನಾಚರಣೆ ಆಚರಿಸಲಾಯಿತು. ಶಾಸಕ ಹೆಚ್.ಡಿ ತಮ್ಮಯ್ಯ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. #devrajurs
ನೊಂದವರ, ತುಳಿತಕ್ಕೊಳಗಾದವರ ಹಾಗೂ ಸಮಾಜದ ಕೆಳವರ್ಗದ ಜನರ ಉನ್ನತಿಗಾಗಿ ಐತಿಹಾಸಿಕ ಕಾಯಿದೆಗಳನ್ನು ಜಾರಿಗೊಳಿಸುವ ಮೂಲಕ ನ್ಯಾಯ ಒದಗಿಸಿದ ಮಾಜಿ ಮುಖ್ಯಮಂತ್ರಿ #ಶ್ರೀ_ದೇವರಾಜು_ಅರಸು ಅವರ ಜನ್ಮದಿನದಂದು ಹೃತ್ಪೂರ್ವಕವಾಗಿ ಗೌರವ ಅರ್ಪಿಸುತ್ತೇನೆ. #DevrajUrs 💐🙏🏻 #VinodVyasTeam #KPCC
ಧೀಮಂತ ರಾಜಕಾರಣಿ, ಹಿಂದುಳಿದ ವರ್ಗಗಳ ನೇತಾರ, ಪರಿವರ್ತನೆಯ ಹರಿಕಾರ, ಕರ್ನಾಟಕದ ಮಾಜಿ ಮುಖ್ಯಮಂತ್ರಿ "ಡಿ. ದೇವರಾಜ್ ಅರಸು" ಅವರ ಪುಣ್ಯತಿಥಿ ದಿನದಂದು ಭಾವಪೂರ್ಣ ನಮನಗಳು. #DevrajUrs #ದೇವರಾಜಅರಸು
ನಾಡಿನ ಧೀಮಂತ ರಾಜಕಾರಣಿ, ತಮ್ಮ ವಿವಿಧ ಯೋಜನೆಗಳ ಮೂಲಕ ಶೋಷಿತ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ನೇತಾರ ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರ ಜನ್ಮದಿನದಂದು ಶತಕೋಟಿ ಪ್ರಣಾಮಗಳು. #devrajurs ನಮ್ಮ ಮುದ್ದೇಬಿಹಾಳ l ನಿಮ್ಮ ಸದ್ದಾಂ ಕುಂಟೋಜಿ
ಧೀಮಂತ ನಾಯಕರು, ಶ್ರೇಷ್ಠ ಆಡಳಿತಗಾರರು, ಭೂ ಸುಧಾರಣೆಗಳ ಹರಿಕಾರರು ಆಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ್ ಅರಸು ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು. #Devrajurs
Pioneer of social justice, leader of backward classes, stalwart politician, former chief minister late D. My salutations on the birthday of Devaraja Arasu. #DevrajUrs