ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆಯೋ; ಕನ್ನಡ ಅನರ್ಹತಾ ಪ್ರಶ್ನೆ ಪತ್ರಿಕೆಯೋ ?
ಅಪೂರ್ಣ ವಾಕ್ಯ ರಚನೆ, ಗೊಂದಲಮಯ ಪದಗಳು, ಅರ್ಥವಾಗದ ಪದಪುಂಜ, ಸಾಲು ಸಾಲು ದೋಷಗಳು, ಒತ್ತಕ್ಷರಗಳಿಲ್ಲ, ವ್ಯಾಕರಣ ಶುದ್ದಿಯಂತೂ ಇಲ್ಲವೇ ಇಲ್ಲ.
ಇದು ಮೂರನೇ ತರಗತಿಯೋ, ನಾಲಕ್ಕನೆ ತರಗತಿಯೋ ಓದುವ ಮಗು ಬರೆದಿರುವುದಲ್ಲ
ಇದು ಕನ್ನಡ ಅರ್ಹತಾ ಪರೀಕ್ಷೆಗೆ…
ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ಸಿ ಕರ್ಮಕಾಂಡಗಳನ್ನು ಮುಚ್ಚಿಹಾಕಲು ಕೆಪಿಎಸ್ಸಿ ಅಭ್ಯರ್ಥಿಗಳ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದೆ. ಸರ್ಕಾರದ ಅನ್ಯಾಯವನ್ನು ಪ್ರಶ್ನಿಸಿದರೆ ಪೊಲೀಸ್ ಬಲ ಪ್ರಯೋಗಿಸಿ ಜನಧ್ವನಿಯನ್ನು ಅಡಗಿಸುವ ಕೆಲಸಕ್ಕೆ ಕೈ ಹಾಕಿದೆ.
ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಲು ಬಾರದ ಈ ಅಸಮರ್ಥ @INCKarnataka ಸರ್ಕಾರ…
ನಾನು ಈಗಾಗಲೇ ಹೇಳಿರುವಂತೆ, KPSC ಸಂಸ್ಥೆ ಭ್ರಷ್ಟರ ಗೂಡಾಗಿದೆ. ಎಲ್ಲದರಲ್ಲಿ ದರ್ಪದ ಆಡಳಿತವನ್ನೆ ನಡೆಯಿಸುತ್ತಿರುವ ಮುಖ್ಯಮಂತ್ರಿಗಳಿಗೆ KPSCಗೊಂದಲ ಸರಿಪಡಿಸಲು ತಡೆ ಇಲ್ಲ. ಆದರೆ ಯಾಕೆ ಸ್ತಬ್ಧತೆ?
ಕಾರಣ ಬಹಳ ಸ್ಪಷ್ಟವಾಗಿದೆ. ಅದೇನೆಂದರೆ, ಇದರ ಹಿಂದೆ ದೊಡ್ಡ "ಕೈ" ಇದೆ.
ಈ ಹಗರಣಕ್ಕೆ ಸಿಬಿಐ ತನಿಖೆ ಅಗತ್ಯ!
@siddaramaiah#KPSCMosa
ನಾನು ಈಗಾಗಲೇ ಹೇಳಿರುವಂತೆ, KPSC ಸಂಸ್ಥೆ ಭ್ರಷ್ಟರ ಗೂಡಾಗಿದೆ. ಎಲ್ಲದರಲ್ಲಿ ದರ್ಪದ ಆಡಳಿತವನ್ನೆ ನಡೆಯಿಸುತ್ತಿರುವ ಮುಖ್ಯಮಂತ್ರಿಗಳಿಗೆ KPSCಗೊಂದಲ ಸರಿಪಡಿಸಲು ತಡೆ ಇಲ್ಲ. ಆದರೆ ಯಾಕೆ ಸ್ತಬ್ಧತೆ?
ಕಾರಣ ಬಹಳ ಸ್ಪಷ್ಟವಾಗಿದೆ. ಅದೇನೆಂದರೆ, ಇದರ ಹಿಂದೆ ದೊಡ್ಡ "ಕೈ" ಇದೆ.
ಈ ಹಗರಣಕ್ಕೆ ಸಿಬಿಐ ತನಿಖೆ ಅಗತ್ಯ!
@siddaramaiah#KPSCMosa
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ @INCKarnataka ಸರ್ಕಾರ ಇದ್ದರೆಷ್ಟು ಸತ್ತರೆಷ್ಟು?
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.
ಈಗ…
ನಮ್ಮ ಪ್ರೀತಿಯ ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆಯಾಗಿ ತನ್ನ ಸ್ವ-ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ, ಅಂತಹ ಆರೋಪಗಳಿವೆಯೇ? ಭಯವಿಲ್ಲವೇ? ಸ್ವಾಭಿಮಾನವಿಲ್ಲವೇ? ನಾಚಿಕೆ ಇಲ್ಲವೇ? #Repost#kpsc#kas#CORRUPTION#Scam#notification
ಕೃಷ್ಣ ದೀಕ್ಷಿತ್ ರವರ ಮುಂದೆ ಇದ್ದ ಕೇಸ್ ಗಳು.
RWS AEE ಮತ್ತು KAS. ಬಹುಷಃ ಈ ವಿಚಾರದಲ್ಲಿ ದೊಡ್ಡ ತಿಮಿಂಗಿಳಗಳು ಬೀಳುತ್ತಿದ್ದವು. RWS AEE ತನಿಖೆ ಸಂಪೂರ್ಣವಾಗಿ CBI ತನಿಖೆಗೆ ಆಗ್ರಹ ಮಾಡೋಣ . ವರ್ಗಾವಣೆ ಆಗುತ್ತಿರುವ ಕಾರಣ ಅದರಲ್ಲೇ ತಿಳಿಯುತ್ತದೆ. @Aksaraofficial2@AKSSAofficial@CheKrishnaCk_@CBIHeadquarters
ಡಿಸೆಂಬರ್ 29 ರಂದು ನಡೆದ ಕೆಎಎಸ್ ಮರುಪರೀಕ್ಷೆಯಲ್ಲಿ ಆದ ಸುಮಾರು 79 ಪ್ರಶ್ನೆಗಳು ಕನ್ನಡ ಭಾಷಾಂತರ ದೋಷಗಳನ್ನು ಖಂಡಿಸಿ ಮತ್ತೊಮ್ಮೆ ಮರುಪರೀಕ್ಷೆ ಅಥವಾ ಮರುಅಧಿಸೂಚನೆ ಮತ್ತು ಭ್ರಷ್ಟಾಚಾರ ಮುಕ್ತ ನೇಮಕಾತಿ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ರವರ ನೇತೃತ್ವದಲ್ಲಿ ಸುಮಾರು…
ಕೆಪಿಎಸ್ಸಿಗೆ ಗಂಭೀರ ಸುಧಾರಣೆಗಳು ಬೇಕಾಗಿವೆ! ಪದೇ ಪದೇ ಪರೀಕ್ಷಾ ವಿಳಂಬ, ಫಲಿತಾಂಶಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳು ಸಾವಿರಾರು ಆಕಾಂಕ್ಷಿಗಳ ಭರವಸೆಯನ್ನು ನುಚ್ಚುನೂರು ಮಾಡಿವೆ. ಮೆರಿಟ್ ಆಧಾರಿತ ನೇಮಕಾತಿಯಲ್ಲಿ ರಾಜಿ ಮಾಡಿಕೊಳ್ಳಬಾರದು. ಹೊಣೆಗಾರಿಕೆ ಅತ್ಯಗತ್ಯ! #KPSC#Reformkpsc#KAS
ಕಾಂಗ್ರೆಸ್ ಸರ್ಕಾರ (ಸಿದ್ದರಾಮಯ್ಯ ಸರ್ಕಾರ) ಸರ್ಕಾರ ರಚನೆಯಾದ ಕೇವಲ ಒಂದು ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು? ಒಂದೇ ಒಂದು ಹುದ್ದೆಯೂ ಭರ್ತಿಯಾಗಿಲ್ಲ. ಸರ್ಕಾರ ರಾಜ್ಯವನ್ನು ಲೂಟಿ ಮಾಡುವಲ್ಲಿ ನಿರತವಾಗಿದೆ.
#KPSC#KAS#Karnataka#INCKarnataka#KPSCMOSA
ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿನ ಅನುವಾದ ದೋಷಗಳು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ಅವರ ಕನಸುಗಳು ಹಾಳಾಗಬಾರದು. ಮರು ಅಧಿಸೂಚನೆ ಮತ್ತು ನ್ಯಾಯಕ್ಕಾಗಿ ಆಗ್ರಹ! #JusticeForKannadaMedium#KPSC#KASexam"
ಕೆಪಿಎಸ್ಸಿ ಮೇಲಿನ ಆರೋಪಗಳ ವಿರುದ್ಧ ಪೋಸ್ಟ್ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಆದರೆ ಅವರಲ್ಲಿ ಲೈಕ್, ರೀಟ್ವೀಟ್ ಮತ್ತು ಬೆಂಬಲ ಬಹಳ ಕಡಿಮೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ರೀಟ್ವೀಟ್ ಮಾಡಿ.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಸರ್, ದಯವಿಟ್ಟು ಕೆಪಿಎಸ್ಸಿಯ ಅಕ್ರಮಗಳ ವಿರುದ್ಧ ಕರ್ನಾಟಕದ ಆಡಳಿತ ಸರ್ಕಾರಕ್ಕೆ LoP ಶಕ್ತಿಯನ್ನು ತೋರಿಸಿ. ಕರ್ನಾಟಕದ ಯುವ ಮನಸ್ಸುಗಳು ನಿಮ್ಮೊಂದಿಗಿವೆ.
@RAshokaBJP#KAS#KPSC
19 Followers 67 FollowingCommitted to challenging baseless ideas while fostering a culture rooted in the values enshrined in the Constitution, including justice, equality, and liberty.
55 Followers 976 FollowingStock market Investor, Software Engineer, Proud Kannadiga, Neutral wing (No left/right).
Best part of my life is to bring smile on other's face.
273 Followers 3K Following🏝ಕಾಡು ಬೆಳೆಸಿ ನಾಡು ಉಳಿಸಿ 🏝
No position is above #QUESTIONS.
No Citizen is below #DIGNITY.
#Eyes on Powerful #Voice for People.
@WTDN_Network 🕵
2K Followers 3K Following#ರೈತನ ಮಗ . ಆಡಳಿತ ಪಕ್ಷದ ವಿರೋಧಿ *
ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಭೌಮ.. United KFI,, ಬುದ್ಧ,ಬಸವ,ಅಂಬೇಡ್ಕರ್ ಅನುಯಾಯಿ . ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಕನಾ೯ಟಕ💛❤
29 Followers 224 Followingಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕೆ ಕೊರಳೆತ್ತು ಅದು ಪಾಂಚಜನ್ಯವಾಗಿ ಮೊಳಗುವುದು,ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ
7K Followers 96 FollowingMember of Parliament Bidar Loksabha Constituency | State General Secretary NSUI Karnataka | Secretary S.V.E Society Bhalki RT's are not Endorsement
6K Followers 328 Followingಕನ್ನಡದಲ್ಲಿ ನಿಮ್ಮ ಅಗತ್ಯದ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು|
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
Your Legal News now in Kannada Bar & Bench, Kannada barandbench
4K Followers 731 FollowingIndian-ಕನ್ನಡಿಗ
History | Governance & Public Policy | Civil Service Aspirants Mentor | Anti-Corruption | Social Justice | Reforms-Karma Believer–B Good Do Good
63K Followers 344 FollowingOfficial account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
1K Followers 37 FollowingJoin our Telegram Group👇🏻
https://t.co/dF56qwSZUC
ವಿದ್ಯಾರ್ಥಿಗಳ ಸರ್ವಾಂಗೀಣ ಕ್ಷೇಮಾಭಿವೃದ್ಧಿಗಾಗಿ;
ಉತ್ತಮ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕಾಗಿ.
215K Followers 240 FollowingOfficial handle of DG & IGP Karnataka. Head of Police Force, Karnataka State. Committed to citizen-centric policing by leveraging technology.
No recent Favorites. New Favorites will appear here.