Search results for #ಧಾರವಾಡ
#ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವಿಪ್ ಸಮಿತಿಯು ವಿವಿಧ ಕಾರ್ಯಗಳ ಮೂಲಕ ನಿರಂತರವಾಗಿ ಪ್ರಯತ್ನಿಸುತ್ತಿದೆ.
#ಧಾರವಾಡ, ಮತದಾನ ಪ್ರಜ್ವಲಿಸುವ ಜ್ಯೋತಿಯಂತೆ; ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಮೃದ್ಧಿಯ ಬೆಳಕು ಹೆಚ್ಚಿಸಿ: ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು @LokSabhaElection2024 @GeneralElection2024 @_Elections2024 @PIBBengaluru @CBC_Bengaluru @CBC_MIB @ceo_karnataka @ECISVEEP
#ಧಾರವಾಡ,ಲೋಕಸಭಾ ಮತಕ್ಷೇತ್ರದಲ್ಲಿ ಮನೆಯಿಂದ ಮತದಾನ ಮಾಡಿದ ವಿಶೇಷ ಚೇತನರು ಮತ್ತು 85 ರ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಧಿಕಾರಿಗಳಿಂದ ಅಭಿನಂದನೆಗಳು. ಪ್ರತಿ ಮತವೂ ಅಮೂಲ್ಯ. ಇವರ ಈ ನಡೆ ಸಾಮಾನ್ಯ ಮತದಾರರಿಗೆ ಮಾದರಿಯಾಗಿದೆ. @PIBBengaluru @CBC_Bengaluru @CBC_MIB #LokaSabhaElection2024 #DeshKaGarv #voteindia #dharwad
ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದು ಏಕೆ? ಕಾಂಗ್ರೆಸ್ʻನಿಂದ ಪೇಮೆಂಟ್ ಪಡೆದ್ರಾ ಶ್ರೀಗಳು..? speciallu.com/politics/kanna… #ಧಾರವಾಡ #ಲೋಕಸಭಾಚುನಾವಣೆ #ದಿಂಗಾಲೇಶ್ವರಸ್ವಾಮೀಜಿ #ನಾಮಪತ್ರ #ವಾಪಸ್ #Dharwad #LokasabhaElections #Dingaleshwarswamiji #nomination #Back
ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಎಂದು #ಧಾರವಾಡ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸ್ವರೂಪ.ಟಿ.ಕೆ ಮನವಿ ಮಾಡಿದ್ದಾರೆ. ಈ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.
Complete Job Details available on our Hubballi Jobs Facebook Page-Post Dt 22-4-2024 #hubballijobs #hubballi #davanagere #belgaum #bagalkot #haveri #gadag #jobsinhubli #hublijobs #hublidharwad #dharwad #ಧಾರವಾಡ #ಹುಬ್ಬಳ್ಳಿ #ಬೆಳಗಾವಿ #RNS #RNSMotors #ದಾವಣಗೆರೆ #mechanicalengineer
ನೇಹಾ ಹಿರೇಮಠ ಕೊಲೆ ಖಂಡಿಸಿ ಆರೋಪಿ ಫಯಾಜ್ ಗೆ ಶೀಘ್ರವಾಗಿ ಕಠಿಣ ಶಿಕ್ಷೆ ವಿಧಿಸಬೇಕೆಂದು #ಹುಬ್ಬಳ್ಳಿ #ಧಾರವಾಡ ನಗರದ ವಿವಿಧೆಡೆ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. #JusticeForNeha #NehaHiremath #hubballi #dharwad #Neha #Karnataka
ನೇಹಾ ಹಿರೇಮಠ್ ಫಯಾಜ್ ಪ್ರೀತಿ ಮಾಡ್ತಿದ್ರಂತೆ : ಗೃಹ ಸಚಿವ ಪರಮೇಶ್ವರ್ ಹೇಳಿದ್ದು ಎಷ್ಟು ಸತ್ಯ..? speciallu.com/news/kannada-n… #ನೇಹಾಹಿರೇಮಠ್ #ಫಯಾಜ್ #ಪರಮೇಶ್ವರ್ #ಹುಬ್ಬಳ್ಳಿ #ಧಾರವಾಡ #ಸಿದ್ದರಾಮಯ್ಯ #Nehahireymath #Fayaz #Parameshwar #Hubballi #Dharwad #Siddharamaiah #NiranjanHiremath
@INCIndia ಗೆದ್ದರೆ ಮಹಿಳೆಯರಿಗೆ 1.24 ಲಕ್ಷ ರೂಪಾಯಿ @RahulGandhi ಭರವಸೆ. @DKSureshINC ಗೆ ಮತ ನೀಡುವಂತೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ @DKShivakumar ಆಮಿಷ @BJP4Karnataka ಆರೋಪ. #ಧಾರವಾಡ 18 ಕೋಟಿ ರೂಪಾಯಿ ವಶಕ್ಕೆ. #ಬೆಂಗಳೂರು ಮಾರಣಾಂತಿಕ ಗ್ಲಾಂಡರ್ಸ್ ರೋಗ ಪತ್ತೆ. #ಡಿಜೆಹಳ್ಳಿ ರೋಗ ಪೀಡಿತ ವಲಯ. @BLRAirport ನಲ್ಲಿ…
#ಧಾರವಾಡ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲಾ ಸ್ವೀಪ್ ಸಮಿತಿ ನಡೆಸುತ್ತಿರುವ ವಿಶಿಷ್ಟ ಆಕರ್ಷಣೀಯ ಕಾರ್ಯಕ್ರಮಗಳು ಚುನಾವಣಾ ಹಬ್ಬದ ವಾತಾವರಣ ನಿರ್ಮಿಸುತ್ತಿವೆ.#LokSabhaElection2024
#ಧಾರವಾಡ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲಾ ಸ್ವೀಪ್ ಸಮಿತಿ ನಡೆಸುತ್ತಿರುವ ವಿಶಿಷ್ಟ ಆಕರ್ಷಣೀಯ ಕಾರ್ಯಕ್ರಮಗಳು ಚುನಾವಣಾ ಹಬ್ಬದ ವಾತಾವರಣ ನಿರ್ಮಿಸುತ್ತಿವೆ. ಬಸ್ ನಿಲ್ದಾಣದಲ್ಲಿ ಮತದಾನದ ಜಾಗೃತಿ ಮೂಡಿಸಲು ಮೆಹಂದಿ ಕಾರ್ಯಾಗಾರ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹೊಸ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿತ್ತು.
'ಮಹದಾಯಿ ಜಲ ವಿವಾದ': ಎತ್ತಿನ ಬಂಡಿ ಏರಿ ಬಂದ ಧಾರವಾಡ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶಿವಾನಂದ ಮುತ್ತಣ್ಣನವರ್! kannadaprabha.com/politics/2024/… @XpressBengaluru #LokSabhaelection2024 #Dharwad #ShivanandMuttannavar #BullockCart #ಎತ್ತಿನಬಂಡಿ #ಧಾರವಾಡ #ಲೋಕಸಭೆಚುನಾವಣೆ2024 #ಶಿವಾನಂದಮುತ್ತಣ್ಣವರ್
#ಧಾರವಾಡ ದ ಕಿತ್ತೂರ ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ೧೮ರಿಂದ ೬೦ ವರ್ಷದೊಳಗಿನ ಮತದಾರರಿಗೆ ಮುಕ್ತ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸುಮಾರು ೪೦೦ ಯುವ ಮತದಾರರು ಪಾಲ್ಗೊಂಡು ವೈವಿಧ್ಯಮ ಚಿತ್ರಗಳನ್ನು ಬಿಡಿಸುವ ಮತದಾನ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಿದರು.
#ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ನಾಯಕ ಪ್ರಹ್ಲಾದ್ ಜೋಶಿ ಜಿಲ್ಲಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Complete Job Details available on our Hubballi Jobs Facebook Page-Post Dt 15-4-2024 #hubballijobs #hubballi #davanagere #belgaum #bagalkot #haveri #gadag #jobsinhubli #hublijobs #hublidharwad #dharwad #ಧಾರವಾಡ #ಹುಬ್ಬಳ್ಳಿ #ಬೆಳಗಾವಿ #belagavi #lenskart #SalesAssociate
#ಧಾರವಾಡ ದ ಜಿಲ್ಲಾಧಿಕಾರಿಗಳ ಕಚೇರಿಂiಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಮಹಾನಗರ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದರು. #AmbedkarJayanti2024